ಗಂಟಲಲ್ಲಿ ಮೀನು ಸಿಲುಕಿಕೊಂಡು ವ್ಯಕ್ತಿ ದುರಂತ ಸಾವು: ಮೋಜಿಗಾಗಿ ಮಾಡಿದ್ದು ಪ್ರಾಣವನ್ನೇ ಕಸಿಯಿತು

ಹೈದರಾಬಾದ್​: ಜೀವಂತ ಮೀನನ್ನು ನುಂಗಲು ಯತ್ನಿಸಿ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಮಹೆಬೂಬ್‌ನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿವರಣೆಗೆ ಬರುವುದಾದರೆ…ಮೆಹಬೂಬನಗರ ಜಿಲ್ಲೆಯ ಬಾಳನಗರ ಮಂಡಲದ ಮೇಡಿಗಡ್ಡ ತಾಂಡಾದಿಂದ ಕೆಲವು ಸ್ನೇಹಿತರು ಶನಿವಾರ ಮೀನುಗಾರಿಕೆಗೆ ತೆರಳಿದ್ದರು. ಮೋತಿಘಾನಪುರ ಗ್ರಾಮದ ಬಳಿಯ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಿದ್ದರು. ಅಲ್ಲದೆ, ಬಲೆ ಹಾಕಿ ಸಾಕಷ್ಟು ಮೀನು ಸಹ ಹಿಡಿದರು. ಆದರೆ, ಸ್ನೇಹಿತರ ಗುಂಪಿನಲ್ಲಿ ಒಬ್ಬರಾದ ನೀಲ್ಯಾ ನಾಯ್ಕ್ ಎಂಬುವರು ಮೋಜಿಗಾಗಿ ಜೀವಂತ ಮೀನನ್ನು ತಿನ್ನಲು … Continue reading ಗಂಟಲಲ್ಲಿ ಮೀನು ಸಿಲುಕಿಕೊಂಡು ವ್ಯಕ್ತಿ ದುರಂತ ಸಾವು: ಮೋಜಿಗಾಗಿ ಮಾಡಿದ್ದು ಪ್ರಾಣವನ್ನೇ ಕಸಿಯಿತು