‘ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಕಛೇರಿ ಸ್ಥಾಪಿಸಬೇಕು’ ಎಂದು ಕಿಚ್ಚಿಟ್ಟ ಶಿವಸೇನೆ ನಾಯಕ

ಮುಂಬೈ : ಮಹಾರಾಷ್ಟ್ರವು ದೇಶದಲ್ಲೇ ಅತಿ ಹೆಚ್ಚು ಕರೊನಾ ಸೋಂಕಿನ ಪ್ರಕರಣಗಳನ್ನು ದಾಖಲಿಸುತ್ತಾ ಸಂಕಟ ಅನುಭವಿಸುತ್ತಿರುವ ಈ ಸಮಯದಲ್ಲಿ ಶಿವ ಸೇನೆಯ ನಾಯಕ ಸಂಜಯ್ ರೌತ್ ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದದ ಬೆಂಕಿಗೆ ಎಣ್ಣೆ ಸುರಿದಿದ್ದಾರೆ. ಶಿವ ಸೇನೆಯ ಪತ್ರಿಕೆ ‘ಸಾಮನಾ’ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ‘ರೋಕ್​ಠೋಕ್’​ನಲ್ಲಿ, ರೌತ್ ಅವರು, “ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ಬೆಳಗಾವಿಯಲ್ಲಿ ಕಛೇರಿ ಸ್ಥಾಪಿಸಬೇಕು. ಸದರಿ ಕಛೇರಿಯು ಅಲ್ಲಿನ ಮರಾಠಿ ಮಾತನಾಡುವ ಜನರ ಒಳಿತಿಗಾಗಿ ಶ್ರಮಿಸಬೇಕು. ರಾಜ್ಯದ ಗಡಿಪ್ರದೇಶಗಳ ಸಂಚಾಲನಾ ಸಚಿವ ಏಕನಾಥ್ ಶಿಂಡೆ … Continue reading ‘ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಕಛೇರಿ ಸ್ಥಾಪಿಸಬೇಕು’ ಎಂದು ಕಿಚ್ಚಿಟ್ಟ ಶಿವಸೇನೆ ನಾಯಕ