ಮುಂದಿನ ಚುನಾವಣೆಗೆ ಮಹಾಘಟಬಂಧನ್: ರಾಜಧಾನಿ ಬೆಂಗಳೂರಲ್ಲಿ ಯುಪಿಎ ಅಂಗಪಕ್ಷಗಳ ನಾಯಕರ ದಂಡು!

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎಯನ್ನು ಮಣಿಸಲು ಕಾಂಗ್ರೆಸ್​ ನೇತೃತ್ವದ ಯುಪಿಎ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಯುಪಿಎ ಅಂಗಪಕ್ಷಗಳ ನಾಯಕರು ಮಹಾಘಟಬಂಧನ್​ಗೆ ‘ಕೈ’ಜೋಡಿಸಿದ್ದಾರೆ. ಈ ಮಹಾಘಟಬಂಧನ್​ನ ಭಾಗವಾಗಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲದೆ ಕೇಂದ್ರದ ವಿಪಕ್ಷದ ಇತರ ಪಕ್ಷಗಳ ನಾಯಕರಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲ, ಉತ್ತರ ಪ್ರದೇಶದ … Continue reading ಮುಂದಿನ ಚುನಾವಣೆಗೆ ಮಹಾಘಟಬಂಧನ್: ರಾಜಧಾನಿ ಬೆಂಗಳೂರಲ್ಲಿ ಯುಪಿಎ ಅಂಗಪಕ್ಷಗಳ ನಾಯಕರ ದಂಡು!