ಮಹಾದೇವ್ ಆಪ್ ಪ್ರವರ್ತಕ ದುಬೈನಲ್ಲಿ ಸೆರೆ: ರವಿ ಉಪ್ಪಲ್​ ಪತ್ತೆಗೆ ಹೊರಡಿಸಲಾಗಿತ್ತು ರೆಡ್ ಕಾರ್ನರ್ ನೋಟಿಸ್ – ಶೀಘ್ರ ಭಾರತಕ್ಕೆ ಗಡೀಪಾರು..

ನವದೆಹಲಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ನೀಡಿದ ರೆಡ್ ಕಾರ್ನರ್ ನೋಟಿಸ್ ಆಧರಿಸಿ ಇಬ್ಬರು ಪ್ರಮುಖ ಪ್ರವರ್ತಕರಲ್ಲಿ ಒಬ್ಬನಾದ ರವಿ ಉಪ್ಪಲ್ ನನ್ನು ದುಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್​ ಇಲ್ದೆ ಬೈಕ್ ಚಲಾಯಿಸ್ತೀರಾ? ಎಚ್ಚರ…ಇಲ್ಲೊಬ್ಬ​ ಸವಾರನಿಗೆ ಬಿದ್ದಿದೆ ಬರೋಬ್ಬರಿ 1.3 ಲಕ್ಷ ರೂ. ದಂಡ! ಉಪ್ಪಲ್ ನನ್ನು ಕಳೆದ ವಾರ ಬಂಧಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು … Continue reading ಮಹಾದೇವ್ ಆಪ್ ಪ್ರವರ್ತಕ ದುಬೈನಲ್ಲಿ ಸೆರೆ: ರವಿ ಉಪ್ಪಲ್​ ಪತ್ತೆಗೆ ಹೊರಡಿಸಲಾಗಿತ್ತು ರೆಡ್ ಕಾರ್ನರ್ ನೋಟಿಸ್ – ಶೀಘ್ರ ಭಾರತಕ್ಕೆ ಗಡೀಪಾರು..