ಅಂತರ್ಜಾತಿ ವಿವಾಹವಾದ ಪ್ರೇಮಿಗಳಿಬ್ಬರಿಗೆ ಬೆದರಿಕೆ: ಚಿತ್ರದುರ್ಗ ಎಸ್ಪಿ ಮೊರೆ ಹೋದ ನವದಂಪತಿ

ಚಿತ್ರದುರ್ಗ: ಅಂತರ್ಜಾತಿ ವಿವಾಹವಾದ ಪ್ರೇಮಿಗಳಿಬ್ಬರಿಗೆ ಪಾಲಕರಿಂದ ಬೆದರಿಕೆ ಹಿನ್ನೆಲೆಯಲ್ಲಿ ಇಬ್ಬರು ರಕ್ಷಣೆ ಕೋರಿ ಚಿತ್ರದುರ್ಗದ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ. ಮೊಳಕಾಲ್ಮೂರು ತಾಲ್ಲೂಕಿನ ಬಿಜೆ ಕೆರೆಯ ಹರೀಶ್ ಹಾಗೂ ಕೊಂಡ್ಲಹಳ್ಳಿ ಮೂಲದ ಹರ್ಷಿತಾ ಇಬ್ಬರು 4 ವರ್ಷಗಳ ಕಾಲ ಪ್ರೀತಿಸಿ ಹರ್ಷಿತಾ ಪಾಲಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದಾರೆ. ಹರ್ಷಿತಾ ಎಂಎಸ್​ಸಿ ವ್ಯಾಸಂಗ ಮಾಡುತ್ತಿದ್ದರೆ, ಹರೀಶ್​ ಐಟಿಐ ಮಾಡಿದ್ದಾರೆ. ಇಬ್ಬರು ಅನ್ಯ ಜಾತಿಗೆ ಸೇರಿದ್ದು, ಇಬ್ಬರ ಮದುವೆಗೆ ಯುವತಿಯ ಪಾಲಕರು ವಿರೋಧ ವ್ಯಕ್ತಡಿಸಿದ್ದಾರೆ. ಆದಾಗ್ಯೂ, ಚಿತ್ರದುರ್ಗ ಹೊರವಲಯದ … Continue reading ಅಂತರ್ಜಾತಿ ವಿವಾಹವಾದ ಪ್ರೇಮಿಗಳಿಬ್ಬರಿಗೆ ಬೆದರಿಕೆ: ಚಿತ್ರದುರ್ಗ ಎಸ್ಪಿ ಮೊರೆ ಹೋದ ನವದಂಪತಿ