ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!

ಬೆಂಗಳೂರು: ವಿವಾಹಿತ ಮಹಿಳೆಯನ್ನು ಪ್ರೀತ್ಸೆ..ಪ್ರೀತ್ಸೆ.. ಎಂದು ಪೀಡಿಸುತ್ತಿದ್ದ ಸಹೋದ್ಯೋಗಿ ಯುವಕ ದುರಂತ ಅಂತ್ಯಕಂಡಿದ್ದು, ಈ ಸಂಬಂಧ 6 ಮಂದಿ ಪೊಲೀಸರ ಬಂಧನಕ್ಕೊಳಪಟ್ಟಿದ್ದಾರೆ. ಲಿಂಗರಾಜಪುರದ ನಿವಾಸಿ ಬಾಲಾಜಿ ಪತ್ನಿಯ ಹಿಂದೆ ಬಿದ್ದಿದ್ದ ನ್ಯೂತಿಪ್ಪಸಂದ್ರದ ರಾಜದೊರೈ (25) ಬರ್ಬರವಾಗಿ ಕೊಲೆಯಾದವ. 2 ವರ್ಷದ ಹಿಂದೆ ಸಂತ್ರಸ್ತೆ ಜತೆ ಬಾಲಾಜಿ ವಿವಾಹವಾಗಿದ್ದು, ಲಿಂಗರಾಜಪುರದಲ್ಲಿ ದಂಪತಿ ನೆಲೆಸಿದ್ದರು. ಚಾಕೋಲೆಟ್​ ಪೂರೈಕೆ ವಾಹನದ ಚಾಲಕನಾಗಿ ಬಾಲಾಜಿ ಹಾಗೂ ಪತ್ನಿ ಜೆ.ಬಿ. ನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಅಂಗಡಿಯಲ್ಲಿ ರಾಜದೊರೈ ಕೂಡ ಕೆಲಸಕ್ಕಿದ್ದ. … Continue reading ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!