ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!
ಬೆಂಗಳೂರು: ವಿವಾಹಿತ ಮಹಿಳೆಯನ್ನು ಪ್ರೀತ್ಸೆ..ಪ್ರೀತ್ಸೆ.. ಎಂದು ಪೀಡಿಸುತ್ತಿದ್ದ ಸಹೋದ್ಯೋಗಿ ಯುವಕ ದುರಂತ ಅಂತ್ಯಕಂಡಿದ್ದು, ಈ ಸಂಬಂಧ 6 ಮಂದಿ ಪೊಲೀಸರ ಬಂಧನಕ್ಕೊಳಪಟ್ಟಿದ್ದಾರೆ. ಲಿಂಗರಾಜಪುರದ ನಿವಾಸಿ ಬಾಲಾಜಿ ಪತ್ನಿಯ ಹಿಂದೆ ಬಿದ್ದಿದ್ದ ನ್ಯೂತಿಪ್ಪಸಂದ್ರದ ರಾಜದೊರೈ (25) ಬರ್ಬರವಾಗಿ ಕೊಲೆಯಾದವ. 2 ವರ್ಷದ ಹಿಂದೆ ಸಂತ್ರಸ್ತೆ ಜತೆ ಬಾಲಾಜಿ ವಿವಾಹವಾಗಿದ್ದು, ಲಿಂಗರಾಜಪುರದಲ್ಲಿ ದಂಪತಿ ನೆಲೆಸಿದ್ದರು. ಚಾಕೋಲೆಟ್ ಪೂರೈಕೆ ವಾಹನದ ಚಾಲಕನಾಗಿ ಬಾಲಾಜಿ ಹಾಗೂ ಪತ್ನಿ ಜೆ.ಬಿ. ನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಅಂಗಡಿಯಲ್ಲಿ ರಾಜದೊರೈ ಕೂಡ ಕೆಲಸಕ್ಕಿದ್ದ. … Continue reading ಪ್ರೀತ್ಸೆ.. ಪೀತ್ಸೆ.. ಎನ್ನುತ್ತ ಕಂಡವರ ಹೆಂಡ್ತಿ ಹಿಂದೆ ಬಿದ್ದವನಿಗಾಗಿ ಪಾರ್ಟಿಯಲ್ಲೇ ಕಾಯುತ್ತ ಕುಳಿತಿದ್ದ ಜವರಾಯ!
Copy and paste this URL into your WordPress site to embed
Copy and paste this code into your site to embed