“ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ
ಕೊಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ, ಕೊಲ್ಕತಾದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಅಭಿವೃದ್ಧಿಗೆ ಅಡ್ಡಲಾಗಿ ನಿಂತಿದೆ ಎಂದು ಟೀಕಿಸಿದ ಮೋದಿ, “ಬಂಗಾಳದ ಜನರ ಬದಲಾವಣೆಯ ಆಸೆಯು ಇನ್ನೇನು ಈಡೇರಲಿದೆ… ಬಿಜೆಪಿ ರಾಜ್ಯದಲ್ಲಿ ‘ಅಶೊಲ್ ಪೊರಿಬರ್ತನ್'(ಬಂಗಾಳಿಯಲ್ಲಿ ‘ನಿಜವಾದ ಬದಲಾವಣೆ’)ಅನ್ನು ತರಲಿದೆ” ಎಂದರು. ರಾಜ್ಯದ ರಾಜಧಾನಿ ಕೊಲ್ಕತಾದಲ್ಲಿ ನಡೆದ ‘ಬ್ರಿಗೇಡ್ ಛೋಲೋ ರಾಲಿ’ಯಲ್ಲಿ ಮಾತನಾಡುವಾಗ ಮೋದಿ, ಬಂಗಾಳಿಯ … Continue reading “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ
Copy and paste this URL into your WordPress site to embed
Copy and paste this code into your site to embed