ಗೇರು ಬೆಳೆಗಾರರಿಗೆ ತಪ್ಪದ ಸಂಕಷ್ಟ

ಪುರುಷೋತ್ತಮ ಪೆರ್ಲ ಕಾಸರಗೋಡು ಗೇರುಬೀಜ ಧಾರಣೆಯಲ್ಲಿ ಗಣನೀಯ ಕುಸಿತ ಉಂಟಾಗಿದ್ದು, ಜಿಲ್ಲೆಯಲ್ಲಿ ಗೇರುಬೆಳೆಗಾರರ ಪಾಡು ಹೇಳತೀರದಾಗಿದೆ. ವರ್ಷದ ಹಿಂದೆ ಕಿಲೋ ಒಂದಕ್ಕೆ 100ರಿಂದ 120 ರೂ.ವರೆಗೆ ಇದ್ದ ಧಾರಣೆ, ಇದೀಗ 90 ರೂ. ಅಂಚಿಗೆ ಕುಸಿದಿರುವುದು ಗೇರು ಬೆಳೆಗಾರರಲ್ಲಿ ನಿರಾಶೆ ಮೂಡಿಸಿದೆ. ಪ್ರತಿ ವರ್ಷ ಆರಂಭದಲ್ಲಿ ಕಿಲೋ ಒಂದಕ್ಕೆ 100 ರೂ.ಗೆ ಖರೀದಿಯಾಗಿ, ನಂತರದ ದಿನಗಳಲ್ಲಿ ಬೆಲೆ ಏರುಮುಖವಾಗಿತ್ತು. ಆದರೆ ಈ ಬಾರಿ 90 ರೂ.ನಿಂದ 100 ರೂ. ಅಂಚಿಗೆ ತಲುಪಿ, ಪ್ರಸಕ್ತ 90 ರೂ.ಗೆ ಸ್ಥಿರಗೊಂಡಿದೆ. … Continue reading ಗೇರು ಬೆಳೆಗಾರರಿಗೆ ತಪ್ಪದ ಸಂಕಷ್ಟ