ಅಯೋಧ್ಯೆ ರಾಮನಿಗೆ ಮೀಸೆ ಇರಲಿ ಎಂದ ಹಿಂದುತ್ವ ಪ್ರತಿಪಾದಕ..
ಲಖನೌ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀರಾಮಚಂದ್ರ, ಲಕ್ಷ್ಮಣರ ಮೂರ್ತಿಗಳಿಗೆ ಮೀಸೆ ಇರಲಿ ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಹೇಳಿದ್ದಾರೆ. ಅವರ ಹೇಳಿಕೆ ಈಗ ದೇಶದ ಗಮನಸೆಳೆದಿದ್ದು, ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ನಾಳೆ ಭೂಮಿ ಪೂಜೆ ನಡೆಯಲಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಗಿಯಾಗುವ ನಿರೀಕ್ಷೆ ಇದೆ. ಶ್ರೀರಾಮಮಂದಿರ ಟ್ರಸ್ಟ್ನ ಗೋವಿಂದಗಿರಿ ಜೀ ಮಹಾರಾಜ್ ಅವರ ಜತೆಗೆ ಮಾತನಾಡಿರುವುದಾಗಿ ಹೇಳಿರುವ ಭಿಡೆ, ಪ್ರಸ್ತಾವಿತ ಶ್ರೀರಾಮಮಂದಿರದ ಪರಿವಾರ ಸಮೇತ ಶ್ರೀರಾಮನ ವಿಗ್ರಹದಲ್ಲಿ ಮೀಸೆ ಇರಬೇಕು. ಅದೇ … Continue reading ಅಯೋಧ್ಯೆ ರಾಮನಿಗೆ ಮೀಸೆ ಇರಲಿ ಎಂದ ಹಿಂದುತ್ವ ಪ್ರತಿಪಾದಕ..
Copy and paste this URL into your WordPress site to embed
Copy and paste this code into your site to embed