ಕ್ರಿಮಿನಲ್ ಕೇಸ್ ಎಚ್ಚರಿಕೆ ನಂತರವೂ ನಿಲ್ಲದ ಲೂಟಿ!; 2020ರಲ್ಲೇ ಇಂಜಿನಿಯರ್​ಗಳ ಗೋಲ್ಮಾಲ್ ಬಯಲು

| ಕೀರ್ತಿನಾರಾಯಣ ಸಿ. ಬೆಂಗಳೂರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕೊಳವೆಬಾವಿ ಯೋಜನೆಯಲ್ಲಿನ ಅಕ್ರಮಗಳ ಕುರಿತು ಬಗೆದಷ್ಟೂ ಸ್ಪೋಟಕ ಸಂಗತಿ ಹೊರಬರುತ್ತಿವೆ. ಬೋರ್​ವೆಲ್​ಗಳನ್ನು ಕೊರೆದಿರುವುದಾಗಿ ಫೋಟೋಶಾಪ್ ಮಾಡಿರುವ ಚಿತ್ರಗಳನ್ನು ಸಲ್ಲಿಸಿ, ಹಣ ಬಿಡುಗಡೆಗೆ ಯತ್ನಿಸಿರುವ ಸಂಗತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಂತರಿಕ ತನಿಖೆಯಲ್ಲಿ ದೃಢಪಟ್ಟು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ಕೊಟ್ಟು ನೋಟಿಸ್ ಜಾರಿ ಮಾಡಿದ ನಂತರವೂ ಅವ್ಯವಹಾರ ಮುಂದುವರಿಸಿರುವ ವಿಚಾರ ಬಹಿರಂಗವಾಗಿದೆ. ಬೋರ್​ವೆಲ್ ಯೋಜನೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2020ರ … Continue reading ಕ್ರಿಮಿನಲ್ ಕೇಸ್ ಎಚ್ಚರಿಕೆ ನಂತರವೂ ನಿಲ್ಲದ ಲೂಟಿ!; 2020ರಲ್ಲೇ ಇಂಜಿನಿಯರ್​ಗಳ ಗೋಲ್ಮಾಲ್ ಬಯಲು