ಲೋಕಾಯುಕ್ತ ದಾಳಿ ಪ್ರಕರಣ: ವಿರೂಪಾಕ್ಷಪ್ಪ‌ಗೆ ಹೈಕೋರ್ಟ್​ ರಿಲೀಫ್​, ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ‌ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಿಗೆ ಹೈಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ವಿರೂಪಾಕ್ಷಪ್ಪ ಅವರು ಲಂಚ ಕೇಳಿರುವ ಬಗ್ಗೆ ಯಾವುದೇ ಆಡಿಯೋ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಾಕ್ಷ್ಯ ಒದಗಿಸುವವರೆಗೂ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಇದನ್ನೂ ಓದಿ: ಹಬ್ಬಕ್ಕೆಂದು ಅಕ್ಕನ ಮನೆಗೆ ಬಂದಿದ್ದ ಗೃಹಿಣಿ ದುರಂತ ಅಂತ್ಯ: ಭಗ್ನ ಪ್ರೇಮಿಯಿಂದಲೇ ಘೋರ ಕೃತ್ಯ 5 ಲಕ್ಷ ರೂ. ಬಾಂಡ್ ಇಬ್ಬರಿಂದ ಶ್ಯೂರಿಟಿ … Continue reading ಲೋಕಾಯುಕ್ತ ದಾಳಿ ಪ್ರಕರಣ: ವಿರೂಪಾಕ್ಷಪ್ಪ‌ಗೆ ಹೈಕೋರ್ಟ್​ ರಿಲೀಫ್​, ಮಧ್ಯಂತರ ಜಾಮೀನು ಮಂಜೂರು