ಪೊಲೀಸ್ ಠಾಣೆಯ ಮೇಲೆಯೇ ದಾಳಿ ಮಾಡಿದ ಲೋಕಾಯುಕ್ತ..!
ದೇವನಹಳ್ಳಿ: ಒಂದು ಇಲಾಖೆಯ ಮೇಲೆ ಇನ್ನೊಂದು ತನಿಖಾ ಇಲಾಖೆ ದಾಳಿ ಮಾಡೋದು ಅಪರೂಪ. ಅಂತಹ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಪ್ರಕರಣ ದಿಂದ ಕೈಬಿಡುವ ವಿಚಾರದಲ್ಲಿ ಮಂಜುನಾಥ್ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂಬ ಆರೊಪ ಕೇಳಿ ಬಂದಿತ್ತು. ವಿಜಯಪುರ ಠಾಣೆಯ ಕಾನ್ಸಟೆಬಲ್ ಚಂದ್ರಶೇಖರ್ ಎಂಬಾತ 3 ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಸಬ್ ಇನ್ಸ್ಪೆಕ್ಟರ್ ಈರಮ್ಮ ಮೇಲೆ ಕಾನ್ಸ್ಟೇಬಲ್ ಮುಖಾಂತರ … Continue reading ಪೊಲೀಸ್ ಠಾಣೆಯ ಮೇಲೆಯೇ ದಾಳಿ ಮಾಡಿದ ಲೋಕಾಯುಕ್ತ..!
Copy and paste this URL into your WordPress site to embed
Copy and paste this code into your site to embed