ರೈಲ್ವೆ ಪ್ಲ್ಯಾಟ್​ಫಾರ್ಮ್​ನಲ್ಲಿ ಸಿಲುಕಿದ ಬಾಲಕಿ; ನೆರವಿಗೆ ಧುಮುಕಿ ಜೀವ ಉಳಿಸಿದ ಲೋಕೋಪೈಲಟ್​

ಬೆಳಗಾವಿ: ರೈಲಿಗೆ ಹತ್ತುವಾಗ ಅಥವಾ ಇಳಿಯುವಾಗ ಎಡವಟ್ಟಾಗಿ ಪ್ರಯಾಣಿಕರು ಪ್ರಾಣಾಪಾಯಕ್ಕೆ ಸಿಲುಕುವುದು, ತಕ್ಷಣ ಯಾರೋ ಸಹಾಯಕ್ಕೆ ಧಾವಿಸಿ ಸಾವಿನಿಂದ ಪಾರು ಮಾಡುವುದು ಆಗಾಗ ಕೇಳಿ ಬರುವಂಥ ಸುದ್ದಿಗಳೇ. ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದ್ದು, ಇಲ್ಲಿ ಬಾಲಕಿಯೊಬ್ಬಳನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಬೆಳಗಾವಿ ರೈಲು ಸ್ಟೇಷನ್​ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಲೋಕೋ ಪೈಲಟ್​ ಅನಿರ್ಬನ್ ಗೋಸ್ವಾಮಿ ಎಂಬವರು ಬಾಲಕಿಯೊಬ್ಬಳನ್ನು ಸಾವಿನಿಂದ ಪಾರು ಮಾಡಿದ್ದಾರೆ. ಈ ಬಾಲಕಿ ಮತ್ತು ಈಕೆಯ ಸಂಬಂಧಿ ಫೆ. 12ರಂದು ಅಜ್ಮೇರ್​-ಮೈಸೂರು ಎಕ್ಸ್​ಪ್ರೆಸ್​​ನಲ್ಲಿ ಸಂಚರಿಸುತ್ತಿದ್ದು, … Continue reading ರೈಲ್ವೆ ಪ್ಲ್ಯಾಟ್​ಫಾರ್ಮ್​ನಲ್ಲಿ ಸಿಲುಕಿದ ಬಾಲಕಿ; ನೆರವಿಗೆ ಧುಮುಕಿ ಜೀವ ಉಳಿಸಿದ ಲೋಕೋಪೈಲಟ್​