ದಿಗ್ಬಂಧನ ಕ್ರಮೇಣ ಸಡಿಲಿಕೆಗೆ ವೈದ್ಯರ ಸಲಹೆ; ಗುಣಮಟ್ಟದ ಪಿಪಿಇ ಕಿಟ್​ ಪೂರೈಕೆಗೆ ಮನವಿ

ಬೆಂಗಳೂರು: ಕಠಿಣ ನಿಯಮಗಳೊಂದಿಗೆ ಹಂತಹಂತವಾಗಿ ಲಾಕ್​ಡೌನ್ ಸಡಿಲಿಕೆ, ಆಸಕ್ತ ಖಾಸಗಿ ಆಸ್ಪತ್ರೆಗಳಿಗೂ ಕರೊನಾ ಸೋಂಕು ತಪಾಸಣೆಗೆ ಅನುಮತಿ ನಿಡಿಕೆ ಸೇರಿ ಹಲವು ಸಲಹೆಗಳನ್ನು ಸರ್ಕಾರಕ್ಕೆ ವೈದ್ಯ ವೃಂದ ನೀಡಿದೆ. ಸೋಂಕು ತಡೆ ನಿರ್ವಹಣೆ ಪ್ರಯತ್ನವಾಗಿ ವೈದ್ಯ ವೃಂದದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಸೋಮವಾರ ವಿಡಿಯೋ ಮೂಲಕ ಚಿಂತನಾ ಸಭೆ ನಡೆಸಿದರು. ಹಸಿರು, ಕಿತ್ತಳೆ ಹಾಗೂ ಕೆಂಪು ವಲಯಗಳಲ್ಲಿ ಹಂತಹಂತವಾಗಿ ಲಾಕ್​ಡೌನ್ ಸಡಿಲಿಸುವ ವಿಧಾನ ಅನುಸರಿಸಬೇಕು. ಸರ್ಕಾರದ ನಿಯಮಾವಳಿ ಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಮಾಸ್ಕ್ … Continue reading ದಿಗ್ಬಂಧನ ಕ್ರಮೇಣ ಸಡಿಲಿಕೆಗೆ ವೈದ್ಯರ ಸಲಹೆ; ಗುಣಮಟ್ಟದ ಪಿಪಿಇ ಕಿಟ್​ ಪೂರೈಕೆಗೆ ಮನವಿ