ಮದ್ವೆ ಆಗದೆ 2 ವರ್ಷ ಒಂದೇ ರೂಮಲ್ಲಿದ್ರು ಬ್ಯೂಟಿಷಿಯನ್​-ಬಾರ್ಬರ್; ಕೊನೆಗೆ ಅವನ ಸಿಟ್ಟಿಗೆ ಅವಳ ಪ್ರಾಣವೇ ಹೋಯ್ತು!

ಬೆಂಗಳೂರು: ಮದುವೆಯಾಗದೆ ಎರಡು ವರ್ಷ ಒಂದೇ ರೂಮ್​ನಲ್ಲಿದ್ದ ಬಾರ್ಬರ್​ ಮತ್ತು ಬ್ಯೂಟಿಷಿಯನ್ ಪ್ರೇಮ ಪ್ರಕರಣ ಕೊನೆಗೆ ಅನುಮಾನದಲ್ಲಿ ಅವಸಾನಗೊಂಡಿದೆ. ಮೂರನೆಯವರ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿ ಒಬ್ಬರ ಕೊಲೆಯಾಗಿದೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಿನ್ನೆ ರಾತ್ರಿ ಈ ಪ್ರಕರಣ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿ, ಮೂಲತಃ ನೇಪಾಳದವನೇ ಆದ ಸಂತೋಷ್ ದಾಮಿ (27) ಕೊಲೆ ಆರೋಪಿ. ಕೃಷ್ಣಾಕುಮಾರಿ ಹೊರಮಾವು ಬಳಿ ಸ್ಪಾ ಒಂದರಲ್ಲಿ ಬ್ಯೂಟಿಷಿಯನ್ ಆಗಿದ್ದರೆ, ಸಂತೋಷ್​ ಟಿ.ಸಿ.ಪಾಳ್ಯದಲ್ಲಿ ಬಾರ್ಬರ್ ಶಾಪ್​ನಲ್ಲಿ ಕೆಲಸಕ್ಕಿದ್ದ. ಲಿವ್ … Continue reading ಮದ್ವೆ ಆಗದೆ 2 ವರ್ಷ ಒಂದೇ ರೂಮಲ್ಲಿದ್ರು ಬ್ಯೂಟಿಷಿಯನ್​-ಬಾರ್ಬರ್; ಕೊನೆಗೆ ಅವನ ಸಿಟ್ಟಿಗೆ ಅವಳ ಪ್ರಾಣವೇ ಹೋಯ್ತು!