ಎಡಪದವಿನಲ್ಲಿ ಸರಣಿ ಅಪಘಾತ : ಮಣ್ಣು ಸಾಗಾಟದ ಲಾರಿಯ ಅವಾಂತರ
ವಿಜಯವಾಣಿ ಸುದ್ದಿಜಾಲ ಗುರುಪುರ ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಎಡಪದವಿನಲ್ಲಿ ಕೆಂಪು ಕಲ್ಲು- ಮಣ್ಣು ತುಂಬಿದ್ದ ಲಾರಿಯೊಂದು ಟ್ಯಾಂಕರ್, ಬಸ್, ಟೆಂಪೋ, ಮೂರು ದ್ವಿಚಕ್ರ ವಾಹನ ಸಹಿತ ಒಟ್ಟು 7 ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಅಪರಾಹ್ನ ನಡೆದಿದ್ದು,ಮೂವರಿಗೆ ಗಂಭೀರ ಗಾಯವಾಗಿದೆ. ಮಣ್ಣು ತುಂಬಿದ್ದ ಆಂಧ್ರ ಮೂಲದ ಲಾರಿ ಗಂಜಿಮಠ ಮಾರ್ಗವಾಗಿ ಮೂಡುಬಿದಿರೆಗೆ ಸಾಗುತ್ತಿದ್ದಾಗ ಬ್ರೇಕ್ ಫೇಲಾಗಿ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಎಡಪದವು ರಾಮ ಮಂದಿರದ ಬಳಿ ರಸ್ತೆ ಬದಿ ಂತಿದ್ದ … Continue reading ಎಡಪದವಿನಲ್ಲಿ ಸರಣಿ ಅಪಘಾತ : ಮಣ್ಣು ಸಾಗಾಟದ ಲಾರಿಯ ಅವಾಂತರ
Copy and paste this URL into your WordPress site to embed
Copy and paste this code into your site to embed