| ಜಯಶ್ರೀ ಜೆ. ಅಬ್ಬಿಗೇರಿ ಒಂದು ಮನೆಯಲ್ಲಿ ಅಣ್ಣ ತಮ್ಮಇದ್ದರು. ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ತಮ್ಮನು ವಿದ್ಯೆಯಲ್ಲಿ ಮುಂದಿದ್ದರೆ, ಅಣ್ಣ ಸ್ವಲ್ಪ ಹಿಂದಿದ್ದ. ಓದಿನಲ್ಲಿ ಹಿಂದಿದ್ದರೂ ತಮ್ಮನನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ತಮ್ಮ ಮಾತ್ರ ಅಣ್ಣನನ್ನು ದಡ್ಡನೆಂದು ತಿರಸ್ಕರಿಸುತ್ತಿದ್ದ. ಅವನೊಂದಿಗೆ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದ. ಪುಸ್ತಕದ ಹೊರೆಯನ್ನು ಮಾತ್ರ ಅಣ್ಣನಿಗೆ ಹೊರಿಸುತ್ತಿದ್ದ. ಅವರ ತಂದೆ ತಾಯಿ ಸಹ ಜನರ ಮುಂದೆ ಸಣ್ಣ ಮಗನನ್ನು ಪರಿಚಯಿಸಿ ಹೊಗಳುತ್ತಿದ್ದರು. ಹಿರಿಯನನ್ನು ದಡ್ಡನೆಂದು ಬೈಯ್ಯುತ್ತಿದ್ದರು. ಪರೀಕ್ಷೆಯ ಫಲಿತಾಂಶ ತಿಳಿಯುವ ದಿನ ಬಂತು. … Continue reading ಸಿಹಿ ಹಂಚೋಣ..: ಮನೋಲ್ಲಾಸ ಅಂಕಣ
Copy and paste this URL into your WordPress site to embed
Copy and paste this code into your site to embed