blank

ಸೊಸೈಟಿ ಸೌಲಭ್ಯ ಪಡೆದುಕೊಳ್ಳಲಿ

blank

ಅಥಣಿ ಗ್ರಾಮೀಣ: ರೈತರಿಗೆ ಸಹಕಾರಿ ಸಂಘದಿಂದ ಶೂನ್ಯ ಬಡ್ಡಿದರದಲ್ಲಿ ಸಾಲದ ಜತೆಗೆ ಡಿಸಿಸಿ ಬ್ಯಾಂಕ್ ಮುಖಾಂತರ ವಾಹನ ಸಾಲ, ವ್ಯಾಪಾರ ಸಾಲ ಕೂಡ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಥಣಿ ಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಡಿಸಿಸಿ ಬ್ಯಾಂಕ್ ವತಿಯಿಂದ ಶುಕ್ರವಾರ 5 ಕೋಟಿ ರೂ. ಮೊತ್ತದ ಕಬ್ಬು ಕಟಾವು ಯಂತ್ರ, ಜೆಸಿಬಿ ಮತ್ತು 15 ಕಾರು ವಿತರಿಸಿ ಮಾತನಾಡಿದರು.

ನಿರೀಕ್ಷಕ ಚೇತನ ದಳವಾಯಿ, ಶಿವಾನಂದ ಡವಳೇಶ್ವರ, ವ್ಯವಸ್ಥಾಪಕ ಮಹಾದೇವ ಕುಂಬಾರ, ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಖೋತ, ಉಪಾಧ್ಯಕ್ಷ ಸಂಗಪ್ಪ ಅಡಹಳ್ಳಿ, ವೀರೇಂದ್ರ ಹಳಕಿ, ಮಹಾಂತೇಶ ಅಥಣಿ, ಮಲ್ಲಪ್ಪ ಕಾಶಿದ, ಸಂಜು ಮುದಕಣ್ಣವರ, ಭರಮಪ್ಪ ಬಣಜ, ಕಾಡಪ್ಪ ಕಾಳಾಪಾಟೀಲ ಇತರರಿದ್ದರು.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…