ಅರಣ್ಯ, ಪೊಲೀಸ್ ಸಿಬ್ಬಂದಿ ಭಾರ ತಾಳದೆ ಉಸಿರು ಚೆಲ್ಲಿದ ಚಿರತೆ! ಆಘಾತಕಾರಿ ವೀಡಿಯೋ ವೈರಲ್..
ಲಖನೌ: ಉತ್ತರಪ್ರದೇಶದ ಸಂಭಾಲ್ನಲ್ಲಿ ಮನೆಗೆ ನುಗ್ಗಿದ್ದ ಚಿರತೆಯನ್ನು ಬಲೆಬೀಸಿ ಸೆರೆಹಿಡಿಸ ಅರಣ್ಯ ಸಿಬ್ಬಂದಿ ಕಡೆಗೆ ಅದನ್ನು ಕದಲದಂತೆ ಮಾಡುವಾಗ ಅದರ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ಹತ್ತಿದ್ದು, ಮೂಕ ಪ್ರಾಣಿ ಉಸಿರುಗಟ್ಟಿ ಅಸುನೀಗಿದೆ. ಇದನ್ನೂ ಓದಿ: ಪ್ರಿಯಕರನ ಕಾಟಕ್ಕೆ ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ! ಸಂಭಾಲ್ನ ರಸುಲ್ಪುರ ಧಾತ್ರಾ ಗ್ರಾಮದಲ್ಲಿ ಚಿರತೆ ಮನೆಯೊಂದಕ್ಕೆ ನುಗ್ಗಿದೆ. ಮನೆಯಲ್ಲಿದ್ದವರು ಕೂಡಲೇ ಅಡಗಿ ಕುಳಿತು ಪೊಲೀಸರು ಮತ್ತು ಅರಣ್ಯಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಂಚವನ್ನು ಪಲ್ಟಿ ಮಾಡಿದ್ದು ಚಿರತೆಯನ್ನು ಸೆರೆಹಿಡಿಯಲು ಅರಣ್ಯ … Continue reading ಅರಣ್ಯ, ಪೊಲೀಸ್ ಸಿಬ್ಬಂದಿ ಭಾರ ತಾಳದೆ ಉಸಿರು ಚೆಲ್ಲಿದ ಚಿರತೆ! ಆಘಾತಕಾರಿ ವೀಡಿಯೋ ವೈರಲ್..
Copy and paste this URL into your WordPress site to embed
Copy and paste this code into your site to embed