ಅರಣ್ಯ, ಪೊಲೀಸ್​ ಸಿಬ್ಬಂದಿ ಭಾರ ತಾಳದೆ ಉಸಿರು ಚೆಲ್ಲಿದ ಚಿರತೆ! ಆಘಾತಕಾರಿ ವೀಡಿಯೋ ವೈರಲ್​..

ಲಖನೌ: ಉತ್ತರಪ್ರದೇಶದ ಸಂಭಾಲ್‌ನಲ್ಲಿ ಮನೆಗೆ ನುಗ್ಗಿದ್ದ ಚಿರತೆಯನ್ನು ಬಲೆಬೀಸಿ ಸೆರೆಹಿಡಿಸ ಅರಣ್ಯ ಸಿಬ್ಬಂದಿ ಕಡೆಗೆ ಅದನ್ನು ಕದಲದಂತೆ ಮಾಡುವಾಗ ಅದರ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ಹತ್ತಿದ್ದು, ಮೂಕ ಪ್ರಾಣಿ ಉಸಿರುಗಟ್ಟಿ ಅಸುನೀಗಿದೆ. ಇದನ್ನೂ ಓದಿ: ಪ್ರಿಯಕರನ ಕಾಟಕ್ಕೆ ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ! ಸಂಭಾಲ್‌ನ ರಸುಲ್‌ಪುರ ಧಾತ್ರಾ ಗ್ರಾಮದಲ್ಲಿ ಚಿರತೆ ಮನೆಯೊಂದಕ್ಕೆ ನುಗ್ಗಿದೆ. ಮನೆಯಲ್ಲಿದ್ದವರು ಕೂಡಲೇ ಅಡಗಿ ಕುಳಿತು ಪೊಲೀಸರು ಮತ್ತು ಅರಣ್ಯಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮಂಚವನ್ನು ಪಲ್ಟಿ ಮಾಡಿದ್ದು ಚಿರತೆಯನ್ನು ಸೆರೆಹಿಡಿಯಲು ಅರಣ್ಯ … Continue reading ಅರಣ್ಯ, ಪೊಲೀಸ್​ ಸಿಬ್ಬಂದಿ ಭಾರ ತಾಳದೆ ಉಸಿರು ಚೆಲ್ಲಿದ ಚಿರತೆ! ಆಘಾತಕಾರಿ ವೀಡಿಯೋ ವೈರಲ್​..