ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆರಗಿದ ಚಿರತೆ

ಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ‌‌ ಹಠಾತ್ತಾಗಿ ಚಿರತೆಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ. ಹಾಡಹಗಲಿನಲ್ಲೇ ನಡೆದ ಈ ಚಿರತೆ ದಾಳಿಗೆ ಸಿಲುಕಿ 48 ವರ್ಷದ ಸಿದ್ದಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾದ ಚಿರತೆ ಹಠಾತ್ ದಾಳಿ ನಡೆಸಿತು. ನಂತರ ರೈತನ ಚೀರಾಟದಿಂದ ಭಯಭೀತವಾಗಿ ಸ್ಥಳದಿಂದ ಪರಾರಿಯಾಯಿತು ಎನ್ನಲಾಗಿದೆ. ರೈತ ಸಿದ್ದಪ್ಪನಿಗೆ ತಲೆ, ಮೂಗು ಮತ್ತು ತೊಡೆಗಳಿಗೆ … Continue reading ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆರಗಿದ ಚಿರತೆ