ನ್ಯಾಯಾಲಯಗಳಿಗೆ ಇಂದಿನಿಂದ ರಜೆ

ಬೆಂಗಳೂರು: ಕರೊನಾ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಮಾ.24ರಿಂದ ಏ.6ರವರೆಗೆ ರಜೆ ಘೊಷಿಸಲಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹೈಕೋರ್ಟ್ ಪೂರ್ಣಪೀಠದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್ ಪೀಠಗಳ ದಿನನಿತ್ಯದ ಕಾರ್ಯ ಕಲಾಪ ಏ.6ರವರೆಗೆ ಸ್ಥಗಿತಗೊಳ್ಳಲಿದೆ. ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರಿನಲ್ಲಿ 3 ವಿಶೇಷ ಪೀಠಗಳನ್ನು ರಚಿಸಲಾಗಿದೆ. ಈ ಪೀಠಗಳು … Continue reading ನ್ಯಾಯಾಲಯಗಳಿಗೆ ಇಂದಿನಿಂದ ರಜೆ