ಕಾಂಗ್ರೆಸ್​ ಸೇರಲು ಲಕ್ಷ್ಮಣ್​ ಸವದಿ ಇಟ್ಟಿರುವ ಮೂರು ಡಿಮ್ಯಾಂಡ್ ಹೀಗಿವೆ…

ಬೆಂಗಳೂರು: ಬಿಜೆಪಿಯಿಂದ ಟಿಕೆಟ್​ ಮಿಸ್​ ಆಗಿದ್ದಕ್ಕೆ ಕಾಂಗ್ರೆಸ್​ ಕಡೆ ಮುಖ ಮಾಡಿರುವ ಲಕ್ಷ್ಮಣ್​ ಸವದಿ ಕಾಂಗ್ರೆಸ್​ ನಾಯಕರ ಮುಂದೆ ಪ್ರಮುಖ ಮೂರು ಬೇಡಿಕೆಗಳನ್ನು ಇಟ್ಟಿರುವುದಾಗಿ ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಸವದಿ ಆಪರೇಷನ್​​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇಳಿದಿದ್ದರು. ಸವದಿ ಬಿಜೆಪಿ ಬಿಡುವ ಸೂಚನೆ ಸಿಗುತ್ತಿದ್ದಂತೆ ಡಿಕೆಶಿ ಕಾರ್ಯಪ್ರವೃತ್ತರಾದರು. ಬೆಳಗ್ಗೆ 7ಕ್ಕೆ ಖಾಸಗಿ ಕಾರಿನಲ್ಲಿ ಖಾಸಗಿ ಸ್ಥಳಕ್ಕೆ ತೆರಳಿದ್ದ ಡಿಕೆಶಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಸಹೋದರ ಚೆನ್ನರಾಜ್ ಹಟ್ಟಿಹೊಳಿಗೆ ಸೂಚನೆ ನೀಡಿದ್ದರು. ವಿಶೇಷ ವಿಮಾನದಲ್ಲಿ ಕರೆದುಕೊಂಡು ಬರಲು‌ … Continue reading ಕಾಂಗ್ರೆಸ್​ ಸೇರಲು ಲಕ್ಷ್ಮಣ್​ ಸವದಿ ಇಟ್ಟಿರುವ ಮೂರು ಡಿಮ್ಯಾಂಡ್ ಹೀಗಿವೆ…