ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ
ಬೆಳ್ತಂಗಡಿ: ಮನೆ ಹೊರಗಡೆ ನಾಯಿ ಬೊಗಳಿತೆಂದು ಗುರುವಾರ ತಡರಾತ್ರಿ ಮನೆಯ ಮಾಲೀಕ ಬಾಗಿಲು ತೆರೆದರಷ್ಟೇ… ನೋಡನೋಡುತ್ತಿದ್ದಂತೆ ಒಳ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡ ಮನೆಯವರನ್ನು ಕಟ್ಟಿಹಾಕಿ ನಗದು, ಚಿನ್ನ, ಬೆಳ್ಳಿ ದೋಚಿದ್ದಾರೆ. ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ನೀರಚಿಲುಮೆಯ ಅಚ್ಚುತ ಭಟ್ ಎಂಬುವರ ಮನೆಯಲ್ಲಿ ದರೋಡೆಕೋರರು 40 ಪವನ್ ಚಿನ್ನ, 1 ಕೆಜಿ ಬೆಳ್ಳಿ, 25 ಸಾವಿರ ರೂ. ಲೂಟಿ ಹೊಡೆದಿದ್ದಾರೆ. ಇದನ್ನೂ ಓದಿರಿ video/ ತರಕಾರಿ-ಹಣ್ಣು ತುಂಬುವ ಕ್ರೇಟ್ನಲ್ಲಿದೆ 85 ಕೆ.ಜಿ. ಗಾಂಜಾ! ಗುರುವಾರ ರಾತ್ರಿ ಎಂದಿನಂತೆ … Continue reading ನಾಯಿ ಬೊಗಳಿತೆಂದು ತಡರಾತ್ರಿ ಆಚೆ ಬಂದರು, ಕಣ್ಣೆದುರಲ್ಲೇ ನಡೆಯಿತು ಘೋರ ಕೃತ್ಯ
Copy and paste this URL into your WordPress site to embed
Copy and paste this code into your site to embed