ದಾವೂದ್ ಜತೆ ಕೈಜೋಡಿಸಿದ ಲಷ್ಕರ್ನಿಂದ ಭಾರತದ ಮೇಲೆ ದಾಳಿ: ಬೆಚ್ಚಿ ಬೀಳಿಸೋ ವರದಿ ಇಲ್ಲಿದೆ…
ನವದೆಹಲಿ: ಇಡೀ ವಿಶ್ವಕ್ಕೆ ಕರೊನಾ ಸಮಸ್ಯೆಯ ಚಿಂತೆಯಾದರೆ ಪಾಕಿಸ್ತಾನಕ್ಕೆ ಮಾತ್ರ ಭಾರತದ ಮೇಲೆ ದಾಳಿ ಮಾಡುವ ಚಿಂತೆ ಇದ್ದಂತೆ ತೋರುತ್ತಿದೆ. ತನ್ನ ದೇಶದಲ್ಲಿ ನಿಯಂತ್ರಿಸಲಾರದಷ್ಟು ಕರೊನಾ ಹಾವಳಿ ಇದ್ದರೂ ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆ ನಡೆಸಲು ಹಾತೊರೆಯುತ್ತಿದೆ. ಇದರದ್ದೇ ಮುಂದುವರೆದಿರುವ ಭಾಗವಾಗಿ ಇದೀಗ ಪಾಕಿಸ್ತಾನ ಮೂಲದ ಲಷ್ಕರ್ ಎ ತಯಬಾ, ತನ್ನ ದೇಶದಲ್ಲಿ ಅಡಗಿ ಕುಳಿತಿರುವ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಜತೆ ಕೈಜೋಡಿಸಿದ್ದು, 2008ರ ನವೆಂಬರ್ 26ರಂದು ನಡೆದ ಮುಂಬೈ … Continue reading ದಾವೂದ್ ಜತೆ ಕೈಜೋಡಿಸಿದ ಲಷ್ಕರ್ನಿಂದ ಭಾರತದ ಮೇಲೆ ದಾಳಿ: ಬೆಚ್ಚಿ ಬೀಳಿಸೋ ವರದಿ ಇಲ್ಲಿದೆ…
Copy and paste this URL into your WordPress site to embed
Copy and paste this code into your site to embed