ಶ್ರೀಲಂಕಾ ಬಿಕ್ಕಟ್ಟು: ದುಬೈಗೆ ಪರಾರಿಯಾದ್ರಾ ಅಧ್ಯಕ್ಷ ಗೋತಬಯ ರಾಜಪಕ್ಸ?
ಕೊಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ನಡುವೆ ರಾಜಕೀಯ ಅಸ್ಥಿರತೆಯೂ ಉಲ್ಬಣಿಸಿದ್ದು, ಒಬ್ಬೊಬ್ಬರಾಗಿ ನಾಯಕರು ದೇಶವನ್ನು ತೊರೆಯುತ್ತಿರುವ ಪರಿಸ್ಥಿತಿ ಲಂಕೆಗೆ ಬಂದೊದಗಿದೆ. ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಸಹೋದರ ಹಾಗೂ ಮಾಜಿ ಹಣಕಾಸು ಸಚಿವರಾಗಿದ್ದ ಬಸಿಲ್ ರಾಜಪಕ್ಸ ಈಗಾಗಲೇ ದುಬೈಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ರಾಷ್ಟ್ರಪತಿ ಗೋತಬಯ ರಾಜಪಕ್ಸ ಕೂಡ ದುಬೈಗೆ ಪರಾರಿಯಾಗುವ ಯತ್ನದಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ದೇಶ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಸೋಮವಾರವೇ ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸಿಲ್ ರಾಜಪಕ್ಸ ವಿಐಪಿ ಟರ್ಮಿನಲ್ನಲ್ಲಿ … Continue reading ಶ್ರೀಲಂಕಾ ಬಿಕ್ಕಟ್ಟು: ದುಬೈಗೆ ಪರಾರಿಯಾದ್ರಾ ಅಧ್ಯಕ್ಷ ಗೋತಬಯ ರಾಜಪಕ್ಸ?
Copy and paste this URL into your WordPress site to embed
Copy and paste this code into your site to embed