‘ಆರ್​​ಸಿಬಿ ಪರ ಆಡೋಕೆ ಇಷ್ಟವಿರಲಿಲ್ಲ, ಬೆದರಿಸಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡ್ರು’

ಬೆಂಗಳೂರು : ನನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದು ಇಷ್ಟವಿರಲಿಲ್ಲ. ನನಗೆ ತಿಳಿಯದೆ ಆರ್​ಸಿಬಿ ಜೊತೆಗಿನ ಒಪ್ಪಂದದ ಪತ್ರಕ್ಕೆ ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಸಹಿ ಹಾಕಿಸಿಕೊಂಡಿದ್ದರು. ಕೇಳಿದ್ದಕ್ಕೆ ನನ್ನ ವೃತ್ತಿ ಜೀವನವನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಪ್ರವೀಣ್ ಕುಮಾರ್​​ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಶಮಿಗೆ ಅರ್ಜುನ ಪ್ರಶಸ್ತಿ ಪ್ರದಾನ ಐಪಿಎಲ್​ನ ಅಂದಿನ ಅಧ್ಯಕ್ಷ ಲಲಿತ್ ಮೋದಿ … Continue reading ‘ಆರ್​​ಸಿಬಿ ಪರ ಆಡೋಕೆ ಇಷ್ಟವಿರಲಿಲ್ಲ, ಬೆದರಿಸಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡ್ರು’