ಪರಿಷತ್ ಚುನಾವಣೆ; ಶಿಕ್ಷಕರಿಗೆ ಹಂಚಲು ಕಾಂಗ್ರೆಸ್ನವರು ಕೊಂಡೊಯ್ಯುತ್ತಿದ್ದ ಹಣ ವಶ..
ವಿಜಯಪುರ: ವಿಧಾನ ಪರಿಷತ್ ಚುನಾವಣೆ ಹಿಂದಿನ ದಿನ ಶಿಕ್ಷಕರಿಗೆ ಹಣ ಹಂಚಲು ಮುಂದಾಗಿದ್ದ ಕಾಂಗ್ರೆಸ್ನವರು ನಗದು ಸಮೇತ ಸಿಕ್ಕಿಬಿದ್ದಿದ್ದು, ಧನರೂಪದಲ್ಲಿ ಪ್ರಭಾವ ಬೀರಲು ಹೊರಟ ತಂತ್ರ ಬಯಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಹಂಚಲು ವಿಜಯಪುರದ ಗೋದಾವರಿ ಹೋಟೆಲ್ ಬಳಿ ವಾಹನದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಬೆಂಬಲಿಗರು ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಸಿಕ್ಕ ಚೀಲದಲ್ಲಿ ಹಣವಿದ್ದ ಲಕೋಟೆಗಳು ಸಿಕ್ಕಿವೆ. ಬಹಳಷ್ಟರಲ್ಲಿ ತಲಾ 10 ಸಾವಿರ ರೂ. ಇದ್ದು, ಒಟ್ಟು 17.4 ಲಕ್ಷ ರೂ. ಪತ್ತೆಯಾಗಿವೆ. ಚುನಾವಣೆಯ ಹಿಂದಿನ ದಿನವಾದ … Continue reading ಪರಿಷತ್ ಚುನಾವಣೆ; ಶಿಕ್ಷಕರಿಗೆ ಹಂಚಲು ಕಾಂಗ್ರೆಸ್ನವರು ಕೊಂಡೊಯ್ಯುತ್ತಿದ್ದ ಹಣ ವಶ..
Copy and paste this URL into your WordPress site to embed
Copy and paste this code into your site to embed