ಆಶಿಷ್​ ಮಿಶ್ರಾಗಿಲ್ಲ ಜಾಮೀನು, ವಾರದೊಳಗೆ ಹಾಜರಾಗಲು ಸುಪ್ರೀಂ ಸೂಚನೆ

ನವದೆಹಲಿ: ಕೇಂದ್ರ ಸಚಿವ ಅಜಯ್​ ಮಿಶ್ರಾ ತೆನಿ ಅವರ ಪುತ್ರ ಆಶಿಷ್​​ ಮಿಶ್ರಾಗೆ ನೀಡಲಾಗಿದ್ದ ಜಾಮೀನನ್ನು ಸೋಮವಾರ ಹಿಂಪಡೆದಿರುವ ಸುಪ್ರೀಂಕೋರ್ಟ್ ವಾರದೊಳಗೆ ಶರಣಾಗುವಂತೆ ಸೂಚಿಸಿದೆ. ಲಖಿಂಪುರ ಹಿಂಸೆ ಪ್ರಕರಣದಲ್ಲಿ ಆಶಿಷ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. 4 ತಿಂಗಳ ಜೈಲುವಾಸ ಬಳಿಕ ಫೆ.10ರಂದು ಅಲಹಾಬಾದ್​ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಆಶಿಷ್​ ಮಿಶ್ರಾ ಅವರ ತಂದೆ ಅಜಯ್​ ಮಿಶ್ರಾ ಕೇಂದ್ರ ಸಚಿವರಾಗಿದ್ದು, ಉತ್ತರ ಪ್ರದೇಶದ ಬಿಜೆಪಿಯ ಪ್ರಭಾವಿ ರಾಜಕಾರಣಿ. ಕಳೆದ ವರ್ಷ ಅಕ್ಟೋಬರ್​ 3 ರಂದು ಬಿಜೆಪಿ ಮುಖಂಡ … Continue reading ಆಶಿಷ್​ ಮಿಶ್ರಾಗಿಲ್ಲ ಜಾಮೀನು, ವಾರದೊಳಗೆ ಹಾಜರಾಗಲು ಸುಪ್ರೀಂ ಸೂಚನೆ