ರಾತ್ರಿ ಕೆಲ್ಸ ಮುಗಿಸಿ ಹಿಂತಿರುಗುತ್ತಿದ್ದ ಮಹಿಳಾ ಎಸ್​ಐಗೆ ಕಾದಿತ್ತು ಶಾಕ್! ದುಷ್ಟರ ಕೈಯಿಂದ ಬಚಾವ್​ ಆಗಿದ್ದೇ ರೋಚಕ

ಭುವನೇಶ್ವರ: ಜನರನ್ನು ರಕ್ಷಣೆ ಮಾಡುವ ಪೊಲೀಸರಿಗೆ ರಕ್ಷಣೆ ಇಲ್ಲ ಅಂದರೆ ಜನ ಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಒಡಿಶಾದಲ್ಲಿ ನಡೆದ ಈ ಘಟನೆಯಿಂದ ಹುಟ್ಟುಕೊಂಡಿದೆ. ರಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಮಹಿಳಾ ಸಬ್​ ಇನ್ಸ್​ಪೆಕ್ಟರ್​ನನ್ನು ಕೆಲ ಗೂಂಡಾಗಳು ಬೆನ್ನತ್ತಿ ಹೋಗಿ ದೌರ್ಜನ್ಯ ಎಸಗಿರುವ ಘಟನೆ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆದಿದೆ. ಇನ್ನೋವಾದಲ್ಲಿ ಬಂದ ದುಷ್ಕರ್ಮಿಗಳು ಮಹಿಳಾ ಎಸ್‌ಐ ಸುಭಾಶ್ರೀ ನಾಯಕ್ (36) ಅವರನ್ನು ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಘಟನೆ ಆಚಾರ್ಯ ವಿಹಾರ್ ಪ್ರದೇಶದ … Continue reading ರಾತ್ರಿ ಕೆಲ್ಸ ಮುಗಿಸಿ ಹಿಂತಿರುಗುತ್ತಿದ್ದ ಮಹಿಳಾ ಎಸ್​ಐಗೆ ಕಾದಿತ್ತು ಶಾಕ್! ದುಷ್ಟರ ಕೈಯಿಂದ ಬಚಾವ್​ ಆಗಿದ್ದೇ ರೋಚಕ