ಯುವತಿಯ ಮೇಲೇ ಸಾಗಿದ ಕಾರು; ಸಾವಿನಿಂದಾಗಿ ಜನರ ಆಕ್ರೋಶ, ರಸ್ತೆಯಲ್ಲೇ ಬೆಂಕಿ ಹಚ್ಚಿ ಪ್ರತಿಭಟನೆ..

ರಾಮನಗರ: ಯುವತಿಯೊಬ್ಬಳ ಮೇಲೆಯೇ ಕಾರು ಸಾಗಿ ಸಂಭವಿಸಿದ ಅಪಘಾತದಲ್ಲಿ ಆಕೆ ಸಾವಿಗೀಡಾಗಿದ್ದು, ಉದ್ರಿಕ್ತ ಜನರು ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್​ಪೋಸ್ಟ್ ಬಳಿ ಈ ಅಪಘಾತ ಸಂಭವಿಸಿದೆ. ಈ ಪ್ರಕರಣದಲ್ಲಿ ರಘುನಾಥಪುರ ಗ್ರಾಮದ ಯುವತಿ ಚೇತನಾ (22) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಾಸನ ಹಾಗೂ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿವೃತ್ತ ಯೋಧರೊಬ್ಬರ ಕಾರು ಚೇತನಾಗಿ ಡಿಕ್ಕಿ ಹೊಡೆದು, ಆಕೆಯ ಮೇಲೇ ಹರಿದು ಹೋಗಿದ್ದರಿಂದ ಆಕೆ … Continue reading ಯುವತಿಯ ಮೇಲೇ ಸಾಗಿದ ಕಾರು; ಸಾವಿನಿಂದಾಗಿ ಜನರ ಆಕ್ರೋಶ, ರಸ್ತೆಯಲ್ಲೇ ಬೆಂಕಿ ಹಚ್ಚಿ ಪ್ರತಿಭಟನೆ..