ಕರೊನಾ ಮಧ್ಯೆ ಮತ್ತೊಂದು ದುರಂತ… ಮದ್ಯ ಸಿಗಲಿಲ್ಲ ಎಂದು ಸ್ಯಾನಿಟೈಸರ್ ಕುಡಿದ ಕಾರ್ಮಿಕರು !

ಮುಂಬೈ : ಮಹಾರಾಷ್ಟ್ರದಲ್ಲಿ ಕಠಿಣ ಲಾಕ್​ಡೌನ್ ಜಾರಿಯಾಗುತ್ತಿರುವ ಪರಿಣಾಮ ಗ್ರಾಹಕರಿಗೆ ಮದ್ಯ ಸಿಗುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯವ್ಯಸನಿಗಳು ಹೊಸತೊಂದು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಯಾವತ್​ಮಲ್ ಜಿಲ್ಲೆಯ ವಾಣಿ ಪಟ್ಟಣದಲ್ಲಿ ಆರು ಜನರು ಮದ್ಯಕ್ಕೆ ಬದಲಿಯಾಗಿ ಆಲ್ಕೊಹಾಲ್​ ಅಂಶ ಇರುವ ಸಾನಿಟೈಸರ್ ಅನ್ನು ಸೇವಿಸಿ ದುರ್ಮರಣಕ್ಕೀಡಾಗಿದ್ದಾರೆ. “ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಆರು ಜನರು ಮದ್ಯದ ಬದಲಿಯಾಗಿ ಸ್ಯಾನಿಟೈಸರ್ ಕುಡಿದು ಸಾವಪ್ಪಿದ್ದಾರೆ. ಮೂವರು ಮನೆಯಲ್ಲೇ ಅಸುನೀಗಿದ್ದರೆ, ಮೂವರು ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು … Continue reading ಕರೊನಾ ಮಧ್ಯೆ ಮತ್ತೊಂದು ದುರಂತ… ಮದ್ಯ ಸಿಗಲಿಲ್ಲ ಎಂದು ಸ್ಯಾನಿಟೈಸರ್ ಕುಡಿದ ಕಾರ್ಮಿಕರು !