ವಿಜಯವಾಣಿ ಪತ್ರಿಕೆಯ 7 ಮಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ; ಜ.4ರಂದು ಕಲಬುರಗಿಯಲ್ಲಿ ಪ್ರದಾನ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2019-20ನೇ ಸಾಲಿನಲ್ಲಿ ನೀಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ವಿಜಯವಾಣಿಯ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥ ಜಗದೀಶ್ ಬುರ್ಲಬಡ್ಡಿ, ಸಹಾಯಕ ಸುದ್ದಿ ಸಂಪಾದಕರಾದ ಮಲ್ಲಿಕಾಚರಣ ವಾಡಿ, ರವೀಂದ್ರ ದೇಶಮುಖ್, ರಾಯಚೂರು ಜಿಲ್ಲೆ ಮುದಗಲ್ ವರದಿಗಾರ ಶರಣಯ್ಯ ಒಡೆಯರ್ ಹಾಗೂ ಕೊಪ್ಪಳ ಜಿಲ್ಲೆ ತಾವರಗೇರ ವರದಿಗಾರ ವಿ.ಆರ್. ತಾಳೀಕೋಟಿ, ಮೈಸೂರು ಜಿಲ್ಲೆ ಹುಣಸೂರು ವರದಿಗಾರ ಶಿವು, ಹಾಸನ ಜಿಲ್ಲೆ ಅರಸೀಕೆರೆ ವರದಿಗಾರ ಶೇಖರ ಸಂಕಗೌಡನಹಳ್ಳಿ ಭಾಜನರಾಗಿದ್ದಾರೆ. ಉಳಿದಂತೆ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, … Continue reading ವಿಜಯವಾಣಿ ಪತ್ರಿಕೆಯ 7 ಮಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ; ಜ.4ರಂದು ಕಲಬುರಗಿಯಲ್ಲಿ ಪ್ರದಾನ
Copy and paste this URL into your WordPress site to embed
Copy and paste this code into your site to embed