ಕೆಯುಡಬ್ಲ್ಯುಜೆ ಪ್ರಶಸ್ತಿ ಪ್ರಕಟ; ವಿಜಯವಾಣಿ-ದಿಗ್ವಿಜಯ ಬಳಗದ 7 ಮಂದಿಗೆ ಪುರಸ್ಕಾರ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2020-21ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ವಿಜಯವಾಣಿ ಪತ್ರಿಕೆಯ ಡೆಪ್ಯೂಟಿ ಎಡಿಟರ್ ನಾಗರಾಜ ಭಟ್ ಸೇರಿ ಆರು ಮಂದಿಗೆ ಹಾಗೂ ದಿಗ್ವಿಜಯ 24*7 ನ್ಯೂಸ್ ಚಾನಲ್‌ನ ಸಂಪಾದಕ ಸಿದ್ದು ಕಾಳೋಜಿ ಸೇರಿ ಒಟ್ಟು 66 ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ವಿಜಯವಾಣಿಯ ಹಿರಿಯ ಸಂಪಾದಕ ನಾಗರಾಜ ಭಟ್ ಅವರಿಗೆ ಅತ್ಯುತ್ತಮ ಡೆಸ್ಕ್ ಸಂಪಾದಕೀಯ ಪ್ರಶಸ್ತಿ, ವಿಜಯಪುರದ ಸ್ಥಾನಿಕ … Continue reading ಕೆಯುಡಬ್ಲ್ಯುಜೆ ಪ್ರಶಸ್ತಿ ಪ್ರಕಟ; ವಿಜಯವಾಣಿ-ದಿಗ್ವಿಜಯ ಬಳಗದ 7 ಮಂದಿಗೆ ಪುರಸ್ಕಾರ