ಹರಾಜಿನಲ್ಲಿ ರಥದ ನಂದಿಧ್ವಜ ಗೆದ್ದವರು ಶಾಸಕರಾಗ್ತಾರೆಂಬ ನಂಬಿಕೆ: 16 ಲಕ್ಷಕ್ಕೆ ಧ್ವಜ ಖರೀದಿಸಿದ ಕುಣಿಗಲ್ ಶಾಸಕ!
ತುಮಕೂರು: ಹರಾಜಿನಲ್ಲಿ ನಂದಿಧ್ವಜ ಗೆದ್ದವರು ಶಾಸಕರಾಗುತ್ತಾರೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕುಣಿಗಲ್ನ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ನಡೆದ ತೀವ್ರ ಪೈಪೋಟಿಯಲ್ಲಿ ಹಾಲಿ ಶಾಸಕ ಡಾ. ರಂಗನಾಥ್ ಅವರು ನಂದಿಧ್ವಜವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಣಿಗಲ್ ತಾಲ್ಲೂಕಿನ ಕಗ್ಗೆರೆಯಲ್ಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜದ ಹರಾಜು ನಡೆಯಿತು. ಕಾಂಗ್ರೆಸ್ನ ಮಾಜಿ ಶಾಸಕ ರಾಮಸ್ವಾಮಿಗೌಡ ಹಾಗೂ ಹಾಲಿ ಶಾಸಕ ಡಾ.ರಂಗನಾಥ್ ನಡುವೆ ಧ್ವಜಕ್ಕಾಗಿ ಭಾರೀ ಪೈಪೋಟಿ ನಡೆಯಿತು. ಇದನ್ನೂ ಓದಿ: ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್; ಮನನೊಂದು ಪ್ರಾಣ … Continue reading ಹರಾಜಿನಲ್ಲಿ ರಥದ ನಂದಿಧ್ವಜ ಗೆದ್ದವರು ಶಾಸಕರಾಗ್ತಾರೆಂಬ ನಂಬಿಕೆ: 16 ಲಕ್ಷಕ್ಕೆ ಧ್ವಜ ಖರೀದಿಸಿದ ಕುಣಿಗಲ್ ಶಾಸಕ!
Copy and paste this URL into your WordPress site to embed
Copy and paste this code into your site to embed