ಶಾಸಕರಾದ ಶಿವಲಿಂಗೇಗೌಡ ಹಾಗೂ ರಾಮಸ್ವಾಮಿ ಪಕ್ಷ​ ಬಿಡುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಿಷ್ಟು…

ಹಾಸನ: ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಎ.ಟಿ ರಾಮಸ್ವಾಮಿ, ಜೆಡಿಎಸ್ ಪಕ್ಷ ತೊರೆಯುವ ವಿಚಾರದ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಈ ವಿಚಾರವಾಗಿ ‘ಮೂರು ಅವಧಿಯಿಂದ ಶಿವಲಿಂಗೇಗೌಡರು ನಮ್ಮ ಜೊತೆ ಇದ್ದಾರೆ, ಪಕ್ಷ ಆಧಾರದ ಮೇಲೆ ಗೆದ್ದಿದ್ದಾರೆ. ಈಗಲೂ ಕೂಡ ನಮ್ಮ ಶಿವಲಿಂಗೇಗೌಡ್ರು ನಮ್ಮ ಜೊತೆ ಇರ್ಬೇಕು ಅಂತ ನಮ್ಮ ಇಚ್ಛೆ. ಅವರಿಗೆ ಇವತ್ತು ಕೂಡ ನಮ್ಮ ಪಕ್ಷದ ಬಾಗಿಲು ಮುಚ್ಚಿಲ್ಲ. ನಮ್ಮ ರಾಮಸ್ವಾಮಿಯವರು ಕೂಡ ಅಷ್ಟೇ. ಅವರು ಒಬ್ಬ ಹಿರಿಯ ಶಾಸಕರು. ಅವರದ್ದೇ ಆದ ರೀತಿಯಲ್ಲಿ ಸಂಘಟನೆ, … Continue reading ಶಾಸಕರಾದ ಶಿವಲಿಂಗೇಗೌಡ ಹಾಗೂ ರಾಮಸ್ವಾಮಿ ಪಕ್ಷ​ ಬಿಡುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಿಷ್ಟು…