ಕೂಡ್ಲಿ‌-ಶೃಂಗೇರಿ ಮಠದ ಪೀಠಾಧಿಪತಿ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ನಿಧನ

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರೆ ಕೂಡ್ಲಿ‌ ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ಇಂದು ಬೆಂಗಳೂರಿನ‌ ಶ್ರೀಮಠದಲ್ಲಿ ಸಮಾಧಿಸ್ಥರಾಗಿದ್ದಾರೆ. ಮೂಲತಃ ಧಾರವಾಡದವರಾಗಿದ್ದ ಶ್ರೀಗಳು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಧರರಾಗಿ ತಮ್ಮ ಪೂರ್ವಾಶ್ರಮದಲ್ಲಿ ಧಾರವಾಡದ ಪ್ರತಿಷ್ಠಿತ ಕೆ‌.ಇ. ಬೋರ್ಡ್ ಶಾಲೆ ಯಲ್ಲಿ‌ ಸಂಸ್ಕೃತ ಶಿಕ್ಷಕರಾಗಿ ಹಾಗೂ ಕರ್ನಾಟಕ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಬಾಲ್ಯದಿಂದಲೂ ಆಧ್ಯಾತ್ಮ ಮುಮುಕ್ಷುಗಳಾಗಿದ್ದ ಪೂಜ್ಯರು ಧಾರವಾಡದ‌ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಪಾಠಶಾಲೆಯಲ್ಲಿ ವೇದ, ಧರ್ಮಾಶಾಸ್ತ್ರಗಳ ಅಧ್ಯಯನ ನಡೆಸಿ ಸನ್ಯಾಸತ್ವ ಸ್ವೀಕರಿಸಿ ೨೦೦೪ರಲ್ಲಿ … Continue reading ಕೂಡ್ಲಿ‌-ಶೃಂಗೇರಿ ಮಠದ ಪೀಠಾಧಿಪತಿ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ನಿಧನ