ಪ್ರಶಾಂತ್ ಮಾಡಾಳ್ ಪ್ರಕರಣ: ಬಿಜೆಪಿ ಶಾಸಕನ ಹೆಸರು ಹೇಳಿದ ಕೆ.ಎಸ್.ಡಿ.ಎಲ್ ನೌಕರರ ಸಂಘದ ಅಧ್ಯಕ್ಷ!

ಬೆಂಗಳೂರು: ಮೊನ್ನೆ ರಾತ್ರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾಗ ಬರೋಬ್ಬರಿ 6 ಕೋಟಿ ರೂ. ನಗದು ಪ್ರಶಾಂತ್ ಮಾಡಾಳ್ ಮನೆಯಲ್ಲಿ ಪತ್ತೆಯಾಗಿತ್ತು. ಇದಾದ ಮೇಲೆ ರಾಜ್ಯ ರಾಜಕಾರಣದಲ್ಲಿ ತಲ್ಲಣವೇ ಸೃಷ್ಟಿಯಾಗಿದ್ದು ಹೇಳಿಕೆಗಳ ಮಹಾಪೂರವೇ ಹರಿಯುತ್ತಿದೆ. ಇದಾದ ಮೇಲೆ ಪ್ರಶಾಂತ್ ಮಾಡಾಳ್ ತಂದೆ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿ ರಾಜೀನಾಮೆ ನೀಡಿದ್ದು ಅವರಿಗಾಗಿ ಇನ್ನೂ ಶೋಧ ನಡೆಯುತ್ತಿದೆ. ಈ ನಡುವೆ ಕೆಎಸ್ ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಹಗರಣಕ್ಕೆ ಸಂಬಂಧಿಸಿದ ಮತ್ತೋರ್ವ ಬಿಜೆಪಿ ಶಾಸಕನ ಹೆಸರನ್ನು ಹೇಳಿದ್ದು ಹೊಸ … Continue reading ಪ್ರಶಾಂತ್ ಮಾಡಾಳ್ ಪ್ರಕರಣ: ಬಿಜೆಪಿ ಶಾಸಕನ ಹೆಸರು ಹೇಳಿದ ಕೆ.ಎಸ್.ಡಿ.ಎಲ್ ನೌಕರರ ಸಂಘದ ಅಧ್ಯಕ್ಷ!