ನಾನು ಮಾತಾಡಿದ್ದು ಆ ಗೋವಿಂದ ಬಗ್ಗೆ ಅಲ್ಲ … ಉಲ್ಟಾ ಹೊಡೆದ ಕೆಆರ್​ಕೆ

ಮುಂಬೈ: ಸಲ್ಮಾನ್​ ಖಾನ್​ ಜತೆಗಿನ ಕಿತ್ತಾಟದಲ್ಲಿ ತಮ್ಮ ಪರವಾಗಿ ಗೋವಿಂದ ಇದ್ದಾರೆ ಎಂದು ಕೆಆರ್​ಕೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಆದರೆ, ಇದೀಗ ಅವರು ಉಲ್ಟಾ ಹೊಡೆದಿದ್ದಾರೆ. ತಾನು ಹೇಳಿದ್ದು ಬಾಲಿವುಡ್​ ನಟ ಗೋವಿಂದ ಬಗ್ಗೆ ಅಲ್ಲ, ತಮ್ಮ ಸ್ನೇಹಿತ ಗೋವಿಂದನ ಬಗ್ಗೆ ಎಂದು ತಿಪ್ಪೆ ಸಾರಿಸಿದ್ದಾರೆ. ಇದನ್ನೂ ಓದಿ: ಓಟಿಟಿಯಲ್ಲಿ ‘ಜಗಮೇ ತಂಧಿರಮ್’ ಬಿಡುಗಡೆಯಾಗುತ್ತಿರುವ ಬಗ್ಗೆ ಧನುಷ್​ ಬೇಸರ ರಾಧೇ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದಿಕ್ಕೆ, ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಕೆಆರ್​ಕೆ ಮೇಲೆ ಸಲ್ಮಾನ್​ ಖಾನ್​ ಮಾನನಷ್ಟ … Continue reading ನಾನು ಮಾತಾಡಿದ್ದು ಆ ಗೋವಿಂದ ಬಗ್ಗೆ ಅಲ್ಲ … ಉಲ್ಟಾ ಹೊಡೆದ ಕೆಆರ್​ಕೆ