ಜೆಡಿಎಸ್ ಚುನಾವಣಾ ಪೋಸ್ಟರ್ನಲ್ಲಿ ಫೋಟೋ: ಕೇರಳ ಎಲ್ಡಿಎಫ್ ವಿಲವಿಲ – ಕಾನೂನು ಕ್ರಮದ ಎಚ್ಚರಿಕೆ!
ತಿರುವನಂತಪುರಂ: ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಯ ಪೋಸ್ಟರ್ನಲ್ಲಿ ಎಲ್ಡಿಎಫ್ನ ಸಚಿವ ಕೆ.ಕೃಷ್ಣನ್ಕುಟ್ಟಿ ಮತ್ತು ಕೇರಳ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ.ಥಾಮಸ್ ಫೋಟೋ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಇದನ್ನೂ ಓದಿ: ‘ಕ್ಷಮಿಸಿ ಸಹೋದರಿ, ನಾನು ಹೊರಡುತ್ತಿದ್ದೇನೆ’; ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮನೆಗೆ ತಿಳಿಸಿದ ನಂತರ ವಿದ್ಯಾರ್ಥಿನಿ ಆತ್ಮಹತ್ಯೆ.. ಪೋಸ್ಟರ್ನಲ್ಲಿ ತಮ್ಮ ಫೋಟೋ ಕಾಣಿಸಿಕೊಂಡಿರುವುದರ ಹಿಂದೆ ರಾಜಕೀಯ ಆಟ ಅಡಗಿದೆ ಎಂದು ಸಚಿವ ಕೃಷ್ಣನ್ಕುಟ್ಟಿ ಆರೋಪಿಸಿದ್ದಾರೆ. ಅಲ್ಲದೇ ನಕಲಿ ಪೋಸ್ಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಮ್ಯಾಥ್ಯೂ … Continue reading ಜೆಡಿಎಸ್ ಚುನಾವಣಾ ಪೋಸ್ಟರ್ನಲ್ಲಿ ಫೋಟೋ: ಕೇರಳ ಎಲ್ಡಿಎಫ್ ವಿಲವಿಲ – ಕಾನೂನು ಕ್ರಮದ ಎಚ್ಚರಿಕೆ!
Copy and paste this URL into your WordPress site to embed
Copy and paste this code into your site to embed