ಸರ್ಕಾರದಿಂದ ರೈತರಿಗೆ ಹಲವು ಜನಪ್ರಿಯ ಯೋಜನೆಗಳು ಜಾರಿ: ಸಚಿವ ಆರ್.ಅಶೋಕ್ ಹೇಳಿಕೆ

ಬೆಂಗಳೂರು: ಕಂದಾಯ ಸಚಿವನಾಗಿದ್ದ ಬಳಿಕ ರೈತರ ಮೇಲೆ ಹಾಕುತ್ತಿರುವ ಒತ್ತುವರಿ ಕೇಸ್‌ಗಳನ್ನು ಕೈಬಿಡಲಾಗಿದೆ. ಮನೆ ಬಾಗಿಲಿಗೆ ಪಿಂಚಣಿ ಸೇರಿ ಹಲವು ಸೌಲಭ್ಯಗಳನ್ನು ತಲುಪಿಸುವ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಕೊಟ್ಟಿದೆ. ಇನಾಂ ಜಮೀನು ಅನ್ನು ಮರಳಿ ರೈತರಿಗೆ ನೀಡುವ ಸಲುವಾಗಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಗ್ರಾಮ ವಾಸ್ತವ್ಯ ಯೋಜನೆಯುಡಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ‘ಸುಸ್ಥಿರ ಅಭಿವೃದ್ಧಿ ನಮ್ಮ … Continue reading ಸರ್ಕಾರದಿಂದ ರೈತರಿಗೆ ಹಲವು ಜನಪ್ರಿಯ ಯೋಜನೆಗಳು ಜಾರಿ: ಸಚಿವ ಆರ್.ಅಶೋಕ್ ಹೇಳಿಕೆ