ತಂದೆಯಿಂದಲೇ ಕಿಡ್ನಾಪ್ ಆಗಿದ್ದ 12 ದಿನದ ಹಸುಗೂಸಿಗೆ ಸೂಕ್ತ ಸಮಯದಲ್ಲಿ ಹಾಲುಣಿಸಿ ಜೀವ ಉಳಿಸಿದ ಪೊಲೀಸ್ ಅಧಿಕಾರಿ
ಕೊಯಿಕ್ಕೋಡ್: ಕೌಟುಂಬಿಕ ಕಲಹದಿಂದಾಗಿ ತಂದೆಯ ಕುಟುಂಬದಿಂದಲೇ ಅಹಹರಣಕ್ಕೆ ಒಳಗಾಗಿ ತಾಯಿಯಿಂದ ದೂರವಾಗಿದ್ದ 12 ದಿನದ ಹಸುಗೂಸಿಗೆ ಸರಿಯಾದ ಸಮಯದಲ್ಲಿ ಎದೆ ಹಾಲು ಉಣಿಸುವ ಮೂಲಕ ಕೇರಳದ ಛೆವಾಯೂರ್ ಪೊಲೀಸ್ ಠಾಣೆಯ ಅಧಿಕಾರಿ ರಮ್ಯಾ ಅವರು ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಸಂಬಂಧ ಮಾಧ್ಯಮಗಳಲ್ಲಿ ವರದಿಯಾದಾಗಿನಿಂದ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಡೆದಿದ್ದೇನೆಂದರೆ, ಅಕ್ಟೋಬರ್ 22ರಂದು ಪೂಲಕ್ಕಡವು ಮೂಲದ ಆಶಿಕಾ ಎಂಬಾಕೆ ಗಂಡನ ವಿರುದ್ಧ ಛೆವಾಯೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಕೌಟುಂಬಿಕ ಕಲಹದ … Continue reading ತಂದೆಯಿಂದಲೇ ಕಿಡ್ನಾಪ್ ಆಗಿದ್ದ 12 ದಿನದ ಹಸುಗೂಸಿಗೆ ಸೂಕ್ತ ಸಮಯದಲ್ಲಿ ಹಾಲುಣಿಸಿ ಜೀವ ಉಳಿಸಿದ ಪೊಲೀಸ್ ಅಧಿಕಾರಿ
Copy and paste this URL into your WordPress site to embed
Copy and paste this code into your site to embed