ತಂದೆಯಿಂದಲೇ ಕಿಡ್ನಾಪ್​ ಆಗಿದ್ದ 12 ದಿನದ ಹಸುಗೂಸಿಗೆ ಸೂಕ್ತ ಸಮಯದಲ್ಲಿ ಹಾಲುಣಿಸಿ ಜೀವ ಉಳಿಸಿದ ಪೊಲೀಸ್​ ಅಧಿಕಾರಿ

ಕೊಯಿಕ್ಕೋಡ್​: ಕೌಟುಂಬಿಕ ಕಲಹದಿಂದಾಗಿ ತಂದೆಯ ಕುಟುಂಬದಿಂದಲೇ ಅಹಹರಣಕ್ಕೆ ಒಳಗಾಗಿ ತಾಯಿಯಿಂದ ದೂರವಾಗಿದ್ದ 12 ದಿನದ ಹಸುಗೂಸಿಗೆ ಸರಿಯಾದ ಸಮಯದಲ್ಲಿ ಎದೆ ಹಾಲು ಉಣಿಸುವ ಮೂಲಕ ಕೇರಳದ ಛೆವಾಯೂರ್​ ಪೊಲೀಸ್​ ಠಾಣೆಯ ಅಧಿಕಾರಿ ರಮ್ಯಾ ಅವರು ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಸಂಬಂಧ ಮಾಧ್ಯಮಗಳಲ್ಲಿ ವರದಿಯಾದಾಗಿನಿಂದ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಡೆದಿದ್ದೇನೆಂದರೆ, ಅಕ್ಟೋಬರ್​ 22ರಂದು ಪೂಲಕ್ಕಡವು ಮೂಲದ ಆಶಿಕಾ ಎಂಬಾಕೆ ಗಂಡನ ವಿರುದ್ಧ ಛೆವಾಯೂರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ಕೌಟುಂಬಿಕ ಕಲಹದ … Continue reading ತಂದೆಯಿಂದಲೇ ಕಿಡ್ನಾಪ್​ ಆಗಿದ್ದ 12 ದಿನದ ಹಸುಗೂಸಿಗೆ ಸೂಕ್ತ ಸಮಯದಲ್ಲಿ ಹಾಲುಣಿಸಿ ಜೀವ ಉಳಿಸಿದ ಪೊಲೀಸ್​ ಅಧಿಕಾರಿ