ಅಯ್ಯೋ, ಮಗಳೇ ಕಾಲೇಜಿಗೆ ಹೋಗವ್ವ ಅಂದಿದ್ದೇ ತಪ್ಪಾಯ್ತಾ? ನಡೆದೇ ಹೋಯ್ತು ದುರಂತ
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮೇಗಲದೊಡ್ಡಿ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ಬೆಳಗ್ಗೆ ಬಾಲಕಿಯೊಬ್ಬಳು ಹೊಟ್ಟೆಹಿಡಿದು ನರಳಾಡುತ್ತಿದ್ದಳು. ಅಯ್ಯೋ, ಮಗಳೇ ಎನ್ನುತ್ತಾ ಚೀರಾಡಿಕೊಂಡು ಬಂದ ಪಾಲಕರು ಆಕೆಯನ್ನ ಬದುಕಿಸಿಕೊಳ್ಳಲು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಳು. ಮೇಗಲದೊಡ್ಡಿ ಗ್ರಾಮದ ನಿವಾಸಿ ಲೂರ್ಧಸ್ವಾಮಿ ಅವರ ಪುತ್ರಿ ದಿವ್ಯಾ(17) ಮೃತ ದುರ್ದೈವಿ. ಕಳೆದ ವರ್ಷ ಕರೊನಾ ಹಿನ್ನೆಲೆ ಲಾಕ್ಡೌನ್ ಜಾರಿಯಾಗಿದ್ದರಿಂದ ಕಾಲೇಜಿಗೆ ಹೋಗದೆ ದಿವ್ಯಾ ಗ್ರಾಮದ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಳು. ಇದನ್ನೂ ಓದಿರಿ ನೀನಂದ್ರೆ ನನಗಿಷ್ಟ, ಪಾಸ್ ಆಗಬೇಕಂದ್ರೆ … Continue reading ಅಯ್ಯೋ, ಮಗಳೇ ಕಾಲೇಜಿಗೆ ಹೋಗವ್ವ ಅಂದಿದ್ದೇ ತಪ್ಪಾಯ್ತಾ? ನಡೆದೇ ಹೋಯ್ತು ದುರಂತ
Copy and paste this URL into your WordPress site to embed
Copy and paste this code into your site to embed