ಪತ್ನಿಯ ಕರೆ ಬಂದಿಲ್ಲ ಅಂತ ಮನೆಗೆ ಬೆಂಕಿಯಿಟ್ಟ ಪತಿ: ಆರು ಮಂದಿ ಸಜೀವ ದಹನ
ಗೋಣಿಕೊಪ್ಪ: ಪತಿ, ಪತ್ನಿಯರ ನಡುವಿನ ಜಗಳದಿಂದಾಗಿ ಮನೆಗೆ ಬೆಂಕಿ ಇಟ್ಟ ಪರಿಣಾಮ ಆರು ಮಂದಿ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಬೇಬಿ (40), ಸೀತೆ (45), ಪ್ರಾರ್ಥನ (6), ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7) ಮೃತರು. ಇದನ್ನೂ ಓದಿರಿ: ತುಂಡಾಗಿದ್ದ ಮರ್ಮಾಂಗವನ್ನು ಮರಳಿ ಪಡೆದ ವ್ಯಕ್ತಿ: ಮತ್ತೆ ಸಿಕ್ಕಿತು ಶಾಶ್ವತವಾಗಿ ಕಳೆದುಕೊಳ್ತಿದ್ದ ಸೆಕ್ಸ್ ಲೈಫ್! ಬೇಬಿ ಅವರ ಪತಿ ಬೋಜ (50) ತಡರಾತ್ರಿ, ಲೈನ್ಮನೆಯ ಮೇಲೆ ಪೆಟ್ರೊಲ್ ಸುರಿದು … Continue reading ಪತ್ನಿಯ ಕರೆ ಬಂದಿಲ್ಲ ಅಂತ ಮನೆಗೆ ಬೆಂಕಿಯಿಟ್ಟ ಪತಿ: ಆರು ಮಂದಿ ಸಜೀವ ದಹನ
Copy and paste this URL into your WordPress site to embed
Copy and paste this code into your site to embed