More

    ಕಿತ್ತೂರ ರಾಣಿ ಚನ್ನಮ್ಮ ಶಾಲಾ ಮಕ್ಕಳು ಜಿಲ್ಲಾ ಮಟ್ಟಕ್ಕೆ

    ಕೊಡೇಕಲ್: ಸುರಪುರದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಫ್ರೌಢಶಾಲಾ ವಿಭಾಗದಲ್ಲಿ ರಾಜನಕೋಳೂರದ ಕಿತ್ತೂರ ರಾಣಿ ಚನ್ನಮ್ಮ ಆಂಗ್ಲ ಮಾಧ್ಯಮ ವಸತಿ ಶಾಲೆ ಬಾಲಕಿಯರು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಗುಂಪು ತಂಡದಲ್ಲಿ ಕಬಡ್ಡಿ ಮತ್ತು ೧೦೦ ಮೀ. ರಿಲೇಯಲ್ಲಿ ಪ್ರಥಮ, ೨೦೦ ಮೀ. ಓಟದಲ್ಲಿ ಜಯಶ್ರೀ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಪ್ರಾಚಾರ್ಯ ಮಾನಪ್ಪ, ಮೌನೇಶ ತಳ್ಳಳ್ಳಿ, ರಾಜೇಶ್ವರಿ ಹಿರೇಮಠ, ಸಂಗಮ್ಮ ರೆಡ್ಡಿ, ಮಹಾದೇವಿ, ಶಿಲ್ಪಾ, ಶ್ರೀದೇವಿ ವಿಶ್ವನಾಥ, ಬಸಯ್ಯಸ್ವಾಮಿ ಯಾಳಗಿ, ಬಸವರಾಜ ಕೋಲಾರ, ಸಂಗನಬಸ್ಸು ಪಂಜಗಲ್, ಮೈಬೂಬ್ ಪಟೇಲ್ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts