ತುಳಸಿ ಎಲೆಗಳನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಈ ರೋಗಗಳು ದೂರ..!
ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಬಹುತೇಕ ಎಲ್ಲರ ಮನೆಯಲ್ಲೂ ತುಳಸಿ ಗಿಡ ಇರುತ್ತದೆ. ತುಳಸಿಗೆ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಆಯುರ್ವೇದದಲ್ಲಿಯೂ ಶ್ರೇಷ್ಠ ಸ್ಥಾನವಿದೆ. ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನೂ ಓದಿ: ಪತ್ನಿಯ ಹತ್ಯೆಗೆ ಯತ್ನಿಸಿದ ಪತಿ: ಮೂರ್ಛೆ ಹೋಗಿದ್ದವಳನ್ನು ಕಂಡು ಗಂಡ ಎಸ್ಕೇಪ್.. ತುಳಸಿಯಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಐರನ್, ಫೈಬರ್, ಅಲ್ಸೋಲಿಕ್ ಆಸಿಡ್, ಯುಜೆನಾಲ್ ಮುಂತಾದ ಪೋಷಕಾಂಶಗಳಿವೆ. ತುಳಸಿ ಎಲೆಗಳು ಉತ್ಕರ್ಷಣ … Continue reading ತುಳಸಿ ಎಲೆಗಳನ್ನು ನೀರಿನಲ್ಲಿ ಸೇರಿಸಿ ಕುಡಿದರೆ ಈ ರೋಗಗಳು ದೂರ..!
Copy and paste this URL into your WordPress site to embed
Copy and paste this code into your site to embed