ಖ್ಯಾತ ಗಾಯಕ ಕೆಕೆ ಸಾವಿಗೆ ಇದೇ ಕಾರಣ: ಪಶ್ಚಿಮ ಬಂಗಾಳ ರಾಜ್ಯಪಾಲರ ಶಾಕಿಂಗ್​ ಹೇಳಿಕೆ ಇಲ್ಲಿದೆ

ಕೋಲ್ಕತ್ತಾ: ಖ್ಯಾತ ಗಾಯಕ ಕೆಕೆ ಸಾವಿಗೆ ಇಡೀ ದೇಶವೇ ದುಃಖಸಾಗರದಲ್ಲಿ ಮುಳುಗಿದೆ. ಅವರ ಹಠಾತ್​ ನಿಧನ ಸಂಗೀತ ಲೋಕದಲ್ಲೇ ತಲ್ಲಣ ಮೂಡಿಸಿದ್ದು, ಕೃಷ್ಣ ಕುಮಾರ್​ ಕುನ್ನತ್​ ಸಾವಿಗೆ ರಾಷ್ಟ್ರದ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ಈ ನಡುವೆ ಅವರ ಸಾವಿಗೂ ಮುನ್ನ ಆದ ಕೆಲ ಪ್ರಮಾದಗಳಿಂದ ಅವರ ಪ್ರಾಣಕ್ಕೆ ಕುತ್ತು ಬಂದಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ. ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಆಯೋಜಕರು ಮಾಡಿದ ಕೆಲ ತಪ್ಪಿನಿಂದಾಗಿ ಇಂದು ಸಂಗೀತ ಲೋಕದ ಖ್ಯಾತ ಗಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಸ್ವತಃ ಪಶ್ಚಿಮ … Continue reading ಖ್ಯಾತ ಗಾಯಕ ಕೆಕೆ ಸಾವಿಗೆ ಇದೇ ಕಾರಣ: ಪಶ್ಚಿಮ ಬಂಗಾಳ ರಾಜ್ಯಪಾಲರ ಶಾಕಿಂಗ್​ ಹೇಳಿಕೆ ಇಲ್ಲಿದೆ