ಕೆಕೆಆರ್​-ರಾಜಸ್ಥಾನ ನಡುವಿನ ಪಂದ್ಯ ನಡೆಯುವುದು ಡೌಟ್​; ಕಾರಣ ಹೀಗಿದೆ

ಕಲ್ಕತ್ತಾ: ಏಪ್ರಿಲ್​ 17ರಂದು ಇಲ್ಲಿನ ಈಡೆನ್​ ಗಾರ್ಡನ್ಸ್​​ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕಲ್ಕತ್ತಾ ನೈಟ್​ರೈಡರ್ಸ್​ ಹಾಗೂ ರಾಜಸ್ಥಾನ ರಾಯಲ್ಸ್​ ನಡುವಿನ ಐಪಿಎಲ್​ ಪಂದ್ಯವು ಕಾರಣಾಂತರಗಳಿಂದ ಮುಂದೂಡಲಾಗುತ್ತದೆ ಎಂದು ಹೇಳಲಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಉಭಯ ನಡುವಿನ ಕದನವು ಏಪ್ರಿಲ್​ 17ರಂದು ಈಡೆನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಪಂದ್ಯವನ್ನು ಮುಂದೂಡಲು ಅಥವಾ ಬೇರೆಡೆ ಆಯೋಜಿಸಬಹುದು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಫ್ರಾಂಚೈಸ್ ತಂಡಗಳು, ರಾಜ್ಯ ಸಂಘಗಳು ಮತ್ತು ಪ್ರಸಾರಕರಿಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ. ತಿಳಿದು ಬಂದಿರುವ … Continue reading ಕೆಕೆಆರ್​-ರಾಜಸ್ಥಾನ ನಡುವಿನ ಪಂದ್ಯ ನಡೆಯುವುದು ಡೌಟ್​; ಕಾರಣ ಹೀಗಿದೆ