ಕಿಚ್ಚ-ದಚ್ಚು ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದ ದಿನವಿದು: ಎಲ್ಲವೂ ಮೊದಲಿನಂತಾಗುವುದೇ?

ಬೆಂಗಳೂರು: ಸ್ಯಾಂಡಲ್​ವುಡ್​ ಹಾಗೂ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಇಂದು ಕರಾಳ ದಿನ ಎಂದು ಭಾವಿಸಬಹುದಾಗಿದೆ. ಏಕೆಂದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ದಿನ ಮಾಡಿದಂತಹ ಒಂದೇ ಒಂದು ಟ್ವೀಟ್​ ಅಸಂಖ್ಯಾತ ಅಭಿಮಾನಿಗಳ ಮನಸ್ಸು ಹಾಗೂ ಸ್ಯಾಂಡಲ್​ವುಡ್​ಗೆ ಘಾಸಿ ಉಂಟು ಮಾಡಿತ್ತು. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನ ಕುಚಿಕು ಗೆಳೆಯರಾಗಿದ್ದ ದರ್ಶನ್​ ಮತ್ತು ಸುದೀಪ್​ ನಡುವಿನ ಸ್ನೇಹ ಅಂತ್ಯವಾಗಿದ್ದು ಇದೇ ದಿನ. ನಾಲ್ಕು ವರ್ಷಗಳ ಹಿಂದೆ ಇದೇ ದಿನದಂದು ಟ್ವೀಟ್​ ಮಾಡಿದ್ದ ದರ್ಶನ್​, ನಾನು ಮತ್ತು ಸುದೀಪ್​ ಇನ್ಮುಂದೆ … Continue reading ಕಿಚ್ಚ-ದಚ್ಚು ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದ ದಿನವಿದು: ಎಲ್ಲವೂ ಮೊದಲಿನಂತಾಗುವುದೇ?