ಬೇಕರಿಯಲ್ಲಿ ಬನ್ ತಿಂದ ಖದೀಮ!

Khadeema ate a bun in the bakery!

ಕುಳಗೇರಿ ಕ್ರಾಸ್: ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ನಾಲ್ಕು ಅಂಗಡಿಗಳ ತಗಡು ಕತ್ತರಿಸಿ ಅಲ್ಪ ಕಾಸು ಕದ್ದು ಪರಾರಿಯಾದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

blank

ಮೂರು ಬೇಕರಿ, ಒಂದು ೋಟೋ ಸ್ಟುಡಿಯೋದ ಹಿಂಬದಿಯಲ್ಲಿ ತಗಡು ಕತ್ತರಿಸಿ ಖದೀಮ ಒಳ ನುಗ್ಗಿದ್ದಾರೆ. ತಲೆಗೆ ಟೋಪಿ ಹಾಕಿಕೊಂಡು ಒಳ ನುಗ್ಗಿದ ಕಳ್ಳ ಪ್ರತಿ ಅಂಗಡಿಯಲ್ಲಿನ ಚಿಲ್ಲರೆ ಕಾಸು ದೋಚಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಚಂದನ ೋಟೋ ಸ್ಟುಡಿಯೋ, ಶ್ರೀರಾಮ ಬೇಕರಿ, ಚಿರು ಐಯ್ಯಂಗಾರ ಬೇಕರಿಯಲ್ಲಿಯೂ ಕೈಚಳಕ ತೋರಿಸಿದ್ದಾನೆ.
ಸುಳಿವು ಬಿಟ್ಟು ಹೋದ ಕಳ್ಳ: ಸೃಜನ್ ಬೇಕರಿಯಲ್ಲಿ ಕ್ರೀಮ್ ಹಚ್ಚಿಕೊಂಡು ಬನ್ ತಿಂದ ಕಳ್ಳ ತಾನು ಹುನಗುಂದದಿಂದ ಕುಳಗೇರಿಗೆ ಪ್ರಯಾಣಿಸಿದ ಬಸ್ ಟಿಕೆಟ್ ಹಾಗೂ 10 ರೂ. ನೋಟು ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ಸ್ಥಳೀಯ ಪೊಲೀಸರು ಪ್ರಕರಣ ಸ್ಥಳ ಪರಿಶೀಲಿಸಿದ್ದಾರೆ.

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank