ಆಟಿ ಅಮಾವಾಸ್ಯೆ: ಔಷಧೀಯ ಗುಣಗಳ ಕೆತ್ತೆ ಕಷಾಯ ತುಳುಕೂಟದಿಂದ ಬೆಂಗಳೂರಿನಲ್ಲಿ ಉಚಿತವಾಗಿ ವಿತರಣೆ
ಬೆಂಗಳೂರು: ಕರಾವಳಿಯವರಿಗೆ ಮಹತ್ವದ ದಿನವಾದ ಆಟಿ ಅಮಾವಾಸ್ಯೆ (ಜು. 17) ಪ್ರಯುಕ್ತ ಬೆಂಗಳೂರಿನ ತುಳುಕೂಟವು ಔಷಧೀಯ ಗುಣಗಳ ಕೆತ್ತೆ ಕಷಾಯವನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಟಿ ಅಮಾವಾಸ್ಯೆ ದಿನವಾದ ಸೋಮವಾರ ಬೆಂಗಳೂರಿನ ಶೇಷಾದ್ರಿ ಪುರದ ಮಂತ್ರಿ ಮೆಟ್ರೋ ಸ್ಟೇಷನ್ ಎದುರು ಇರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ 6.30ರಿಂದ 9.30ರ ತನಕ ಕೆತ್ತೆ ಕಷಾಯ (ಹಾಲೆ ಮರದ ತೊಗಟೆ ಕಷಾಯ) ತುಳುಕೂಟ ಉಚಿತವಾಗಿ ವಿತರಣೆ ಮಾಡಲಿದೆ. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸಂಬಂಧ … Continue reading ಆಟಿ ಅಮಾವಾಸ್ಯೆ: ಔಷಧೀಯ ಗುಣಗಳ ಕೆತ್ತೆ ಕಷಾಯ ತುಳುಕೂಟದಿಂದ ಬೆಂಗಳೂರಿನಲ್ಲಿ ಉಚಿತವಾಗಿ ವಿತರಣೆ
Copy and paste this URL into your WordPress site to embed
Copy and paste this code into your site to embed