ಆಟಿ ಅಮಾವಾಸ್ಯೆ: ಔಷಧೀಯ ಗುಣಗಳ ಕೆತ್ತೆ ಕಷಾಯ ತುಳುಕೂಟದಿಂದ ಬೆಂಗಳೂರಿನಲ್ಲಿ ಉಚಿತವಾಗಿ ವಿತರಣೆ

ಬೆಂಗಳೂರು: ಕರಾವಳಿಯವರಿಗೆ ಮಹತ್ವದ ದಿನವಾದ ಆಟಿ ಅಮಾವಾಸ್ಯೆ (ಜು. 17) ಪ್ರಯುಕ್ತ ಬೆಂಗಳೂರಿನ ತುಳುಕೂಟವು ಔಷಧೀಯ ಗುಣಗಳ ಕೆತ್ತೆ ಕಷಾಯವನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಟಿ ಅಮಾವಾಸ್ಯೆ ದಿನವಾದ ಸೋಮವಾರ ಬೆಂಗಳೂರಿನ ಶೇಷಾದ್ರಿ ಪುರದ ಮಂತ್ರಿ ಮೆಟ್ರೋ ಸ್ಟೇಷನ್​ ಎದುರು ಇರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ 6.30ರಿಂದ 9.30ರ ತನಕ ಕೆತ್ತೆ ಕಷಾಯ (ಹಾಲೆ ಮರದ ತೊಗಟೆ ಕಷಾಯ) ತುಳುಕೂಟ ಉಚಿತವಾಗಿ ವಿತರಣೆ ಮಾಡಲಿದೆ. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸಂಬಂಧ … Continue reading ಆಟಿ ಅಮಾವಾಸ್ಯೆ: ಔಷಧೀಯ ಗುಣಗಳ ಕೆತ್ತೆ ಕಷಾಯ ತುಳುಕೂಟದಿಂದ ಬೆಂಗಳೂರಿನಲ್ಲಿ ಉಚಿತವಾಗಿ ವಿತರಣೆ